ಗಂಗಾವತಿ ತಾಲೂಕ ಶಿಕ್ಷಕರ ದಿನಾಚರಣೆ 2016-17

ಗಂಗಾವತಿ ತಾಲೂಕ ಶಿಕ್ಷಕರ ದಿನಾಚರಣೆ 2016-17

ವಿಶೇಷ ಸೂಚನೆ:
ಈ ದಿನಾಚರಣೆ ಕುರಿತು ಉತ್ತಮ ಫೋಟೋಗಳಿದ್ದರೆ 9480242835 ವಾಟ್ಸಾಪ್ ಗೆ ಕಳುಹಿಸಿರಿ.

image

image

image

image

image

image

image

image

image

image

image

image

image

image

image

image

image

image

image

image

image

image

Information about the PAN CARD

Understand the PAN (Permanent Account Number)

PAN is a 10 digit alpha numeric number, where the first 5 characters are letters, the next 4 numbers and the last one a letter again. These 10 characters can bedivided in five parts as can be seen below. The meaning of each number has been explained further.
1. First three characters are alphabetic series running from AAA to ZZZ
2. Fourth character of PAN represents the status of the PAN holder.
• C — Company
• P — Person
• H — HUF(Hindu Undivided Family)
• F — Firm
• A — Association of Persons (AOP)
• T — AOP (Trust)
• B — Body of Individuals (BOI)
• L — Local Authority
• J — Artificial Juridical Person
• G — Government
3. Fifth character represents first character of the PAN holder’s last name/surname.
4. Next four characters are sequential number running from 0001 to 9999.
5. Last character in the PAN is an alphabetic check digit.
Nowadays, the DOI (Date of Issue) of PAN card is mentioned at the right (vertical) hand side of the photo on the PAN card. ………!!!

ಮೇರಾ ಭಾರತ್ ಮಹಾನ್.

*ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?*

“ಸಾಫ್ಟ್ ವೇರ್ ಇಂಜಿನಿಯರ್ ನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ,”

.” ಪ್ರಿಯತಮನ ಜೊತೆ ಸೇರಿ ಭಾವಿ ಪತಿಯನ್ನೇ ಕೊಂದ ಮೆಡಿಕಲ್ ವಿಧ್ಯಾರ್ಥಿನಿ”.

“ದೇಶದ್ರೋಹದ ಕೇಸ್ ನಲ್ಲಿ ಎಂಬಿಎ ಪದವೀಧರನ ಬಂಧನ” ,

“ಕುಡಿದ ಮತ್ತಿನಲ್ಲಿ , ಯುವಕ-ಯುವತಿಯರಿಂದ ಟ್ರಾಫಿಕ್ ಪೋಲೀಸ್ ಮೇಲೆ ಹಲ್ಲೆ”.

ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಇಂತಹುದೇ ಸುದ್ದಿಯನ್ನು ಕೇಳಿ,ಕೇಳಿ ಬೆಸತ್ತು ಯಾಕಪ್ಪ ಈ ವಿದ್ಯಾವಂತ ಯುವ ಸಮಾಜ ಹೀಗಾಗುತ್ತಿದೆ ಎಂದು ಗೊಣಗಿಕೊಂಡು, ನಮ್ಮ ದಿನಚರಿಯಲ್ಲಿ ವ್ಯಸ್ತರಾಗಿ ಬಿಡುತ್ತೇವೆ. ಆದರೆ ಎಂದಾದರೂ ಇದಕ್ಕೆಲ್ಲಾ ಮೂಲ ಕಾರಣವನ್ನು ಹುಡುಕಿದ್ದೇವೆಯೇ…? ಯುವಜನಾಂಗದ ಈ ಸಮಾಜ ವಿರೋಧಿ ವರ್ತನೆಯ ಕಾರಣವನ್ನು ಅವಲೋಕಿಸಿದ್ದೇವೆಯೇ ? ಇಲ್ಲಾ ಅಲ್ಲವೇ?

ಇಂದು ಯುವ ಜನತೆ ದಾರಿತಪ್ಪುತಿರುವುದಕ್ಕೆ ಪ್ರತ್ಯಕ್ಷ ಕಾರಣ ನಾವು ನಮ್ಮ ಮಕ್ಕಳಿಗೆ ಕಲಿಸುತಿರುವ ಪಾಶ್ಚಾತ್ಯ ಶಿಕ್ಷಣ ಮತ್ತು ಅವರು ಅನುಸರಿಸುತ್ತಿರುವ ಪಾಶ್ಚ್ಯಾತ ಸಂಸ್ಕೃತಿ. ಪರೋಕ್ಷ ಕಾರಣ, ಅವರು ಏನು ಕಲಿಯುತ್ತಿದ್ದಾರೆಂದು ಕೂಡ ನೋಡದ ನಾವುಗಳು . ನಿಜವಾಗಲೂ ಗುರುಕುಲ ಅಥವಾ ಭಾರತೀಯ ಶಿಕ್ಷಣ ಪದ್ದತಿಯಿದ್ದಾಗ ವಿದ್ಯಾವಂತ ಯುವ ಸಮಾಜ ಇಷ್ಟೆಲ್ಲಾ ದಾರಿ ತಪ್ಪಿದ ಉದಾಹರಣೆಗಳೇ ಇರಲಿಲ್ಲ. ಅಷ್ಟಕ್ಕೂ ಈ ಪಾಶ್ಚಿಮಾತ್ಯ ಶಿಕ್ಷಣವೆಂಬುದು ಜನಿಸುವ ಮೊದಲೇ ಭಾರತದಲ್ಲಿ ಲಕ್ಷದ ಮೂವತ್ತು ಸಾವಿರ ಗುರುಕುಲಗಳಿದ್ದವೆಂದರೆ ನಂಬಲೇ ಬೇಕು. ನಮ್ಮ ತಕ್ಷ -ಶಿಲಾ ವಿಶ್ವವಿದ್ಯಾಲಯವೇ ಜಗತ್ತಿನ ಮೊದಲ ಮತ್ತು ಪ್ರಾಚೀನ ವಿಶ್ವವಿದ್ಯಾಲಯ ಎಂಬುದು ಮತ್ತೊಂದು ಹೆಮ್ಮೆ. ಹಾಗಾದರೆ ನಮ್ಮನ್ನು ಈ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಸಂಸ್ಕೃತಿ ಆವರಿಸಿಕೊಂಡದ್ದಾದರು ಎಂದು ?ಮತ್ತು ಹೇಗೆ ? ಇದನ್ನು ತಿಳಿಯಬೇಕೆಂದರೆ ಮೊದಲು ಪಾಶ್ಚಿಮಾತ್ಯರು ಭಾರತಕ್ಕೆ ಹೇಗೆ ಬಂದರು ಎಂಬುದನ್ನು ತಿಳಿಯಬೇಕು. ಅದಕ್ಕೆ 500 ವರ್ಷಗಳ ನಿಜವಾದ ಇತಿಹಾಸವನ್ನೇ ಕೆದಕಬೇಕು.

ನಾವು, ನೀವು ಸೇರಿದಂತೆ ಇಂದಿನ ಪೀಳಿಗೆಯ ಮಕ್ಕಳು ಸಹ ನಮ್ಮ ಇತಿಹಾಸದಲ್ಲಿ ಓದುವುದು, ವಾಸ್ಕೋಡಗಾಮ, ಎಂಬ ಪೋರ್ಚಗೀಸ್ ವ್ಯಾಪಾರಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಬಹಳ ಕಷ್ಟ ಪಟ್ಟು ಕಂಡು ಹಿಡಿದ ಎಂದು. ಆದರೆ ಸತ್ಯ ಬೇರೆಯೇ ಇದೆ. ವಾಸ್ಕೋಡಗಾಮ ತಾನಾಗೇ ಭಾರತವನ್ನು ಅರಸಿ ಹೊರಡಲಿಲ್ಲ. 1490ರ ದಶಕದಲ್ಲಿ ಆಫ್ರಿಕಾದಲ್ಲಿ ತನ್ನ ವ್ಯಾಪಾರ ನಿಮಿತ್ತ ಬಂದಿದ್ದ ವಾಸ್ಕೋಡಗಾಮ ಆಫ್ರಿಕಾದ ಸಮುದ್ರದಲ್ಲಿ ತನ್ನ ಬಳಿಯಿದ್ದ ಹಡಗಿಗಿಂತ ಮೂರುಪಟ್ಟು ದೊಡ್ಡ ಹಡಗನ್ನು ನೋಡಿ ಅವಕ್ಕಾಗುತ್ತಾನೆ. ಅಷ್ಟು ದೊಡ್ಡ ಹಡಗನ್ನು ಅದುವರೆಗೂ ಅವನು ಇಡೀ ಜಗತ್ತಿನಲ್ಲಿಯೇ ನೋಡಿರುವುದಿಲ್ಲ. ಆ ಹಡಗಿನ ಮಾಲೀಕನನ್ನು ಹುಡುಕಿ ಭೇಟಿಯಾದಾಗ ತಿಳಿಯುತ್ತದೆ, ಆ ಹಡಗು ಆಫ್ರಿಕಾಕ್ಕೆ ತೇಗ, ದೇವದಾರು ಮರಗಳ ಜೊತೆಗೆ ಸಾಂಭಾರ ಪಧಾರ್ಥಗಳನ್ನು ಮಾರಲು ಬಂದ, ಭಾರತದ ಚಂದನ್ ಎಂಬ ವ್ಯಾಪಾರಿಗೆ ಸೇರಿದುದ್ದೆಂದು. ಚಂದನ್ ಬಾಯಲ್ಲಿ ಭಾರತದ ಭವ್ಯತೆಯನ್ನು ಕೇಳಿದ ವಾಸ್ಕೋಡಗಾಮ ತನ್ನ ವ್ಯಾಪಾರ-ವಹಿವಾಟನ್ನು ವಿಸ್ತರಿಸಲು ಭಾರತವೇ ಸರಿಯಾದ ಸ್ಥಳವೆಂದರಿತು, ಚಂದನ್ ನ ಹಡಗನ್ನು ಹಿಂಬಾಲಿಸುತ್ತಾ ಅಂದಿನ ಕಲ್ಲಿಕೋಟೆಗೆ, ಇಂದಿನ ಕ್ಯಾಲಿಕಟ್ ಗೆ ಬಂದಿಳಿಯುತ್ತಾನೆ. ಹಾಗೆ ಬಂದಿಳಿದವನು ಭಾರತವನ್ನು ನೋಡಿ ಅಕ್ಷರಷ: ಧಿಗ್ರಾಂತನಾಗುತ್ತಾನೆ. ಕೇವಲ ಸಂಪತ್ತಿನಲ್ಲಲ್ಲದೇ , ವೈದ್ಯಕೀಯ, ವಿಜ್ಙಾನ, ಸಂಸ್ಕ್ರತಿ ಹೀಗೆ ಎಲ್ಲಾ ವಿಭಾಗಗಳಲ್ಲೂ ಭಾರತ ಅದಾಗಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಬಹಳ ಮುಂದಿರುತ್ತದೆ.

ವಾಸ್ಕೋಡಗಾಮ ಭಾರತಕ್ಕೆ ಕಾಲಿಡುವ ಮೊದಲು ನಮ್ಮ ದೇಶ ಯಾವ ಮಟ್ಟಿಗೆ ಉಳಿದೆಲ್ಲಾ ದೇಶಗಳಿಗಿಂತ ನೂರಾರು ವರ್ಷ ಮುಂದಿರುತ್ತದೆಂದರೆ, ಜಗತ್ತಿನ ಉಳಿದ ದೇಶಗಳು ರೋಗಗಳಿಗಿನ್ನು ಹೆಸರು ಹುಡುಕುತ್ತಿರುವಾಗ, ಭಾರತದ ಆಯುರ್ವೇದ ಎಲ್ಲಾ ರೋಗಗಳಿಗೂ ಔಷಧ ಕಂಡುಹಿಡಿದಿತ್ತು. ಪಾಶ್ಚಿಮಾತ್ಯ ದೇಶಗಳು ಭೂಮಿಯನ್ನು ಬಿಟ್ಟು ಬೇರೆಯ ಗ್ರಹಗಳು ಇವೆ ಎಂಬುದನ್ನು ಅರಿಯುವ ಮೊದಲೇ , ಭಾರತೀಯರು ಗ್ರಹಗಳಿಗೆಲ್ಲ ಹೆಸರಿಟ್ಟು, ನವಗ್ರಹಗಳಿಗೆ ಪೂಜೆಸಲ್ಲಿಸಲು ಪ್ರಾರಂಭಿಸಿದ್ದರು. ಜಗತ್ತಿನಲ್ಲಿ ಮೊದಲ ಪಶು-ವೈದ್ಯಶಾಲೆ ಕಟ್ಟಿಸಿದ್ದು ನಮ್ಮ ಅಶೋಕ. 18ನೇ ಶತಮಾನದಲ್ಲಿ ಬ್ರೆಜಿಲ್ ನಲ್ಲಿ ವಜ್ರಗಳು ದೊರಕುವವರೆಗು, ಇಡೀ ಜಗತ್ತಿಗೆ ವಜ್ರವನ್ನು ಪೂರೈಸುತ್ತಿದ್ದ ಏಕೈಕ ರಾಷ್ಟ್ರ ಭಾರತ. ಬೀಜಗಣಿತ, ರೇಖಾಗಣಿತ ಮತ್ತು ತ್ರಿಕೋನಮಿತಿ ಮತ್ತು ಕ್ಯಾಲ್ಕುಲಸ್ ಪರಿಕಲ್ಪನೆಗಳನ್ನು ಜಗತ್ತಿಗೆ ಪರಿಚಯಿಸಿದ್ದೇ ಭಾರತ. ಹತ್ತಿಯ ಉತ್ಪಾದನೆ ಮತ್ತು ಬಳಕೆ, ಶ್ಯಾಂಪೂವಿನ ಬಳಕೆ ಯನ್ನು ಪರಿಚಯಿಸಿದ್ದು ಕೂಡ ಭಾರತವೆ. ಇನ್ನು ಚಂದ್ರನ ಮೇಲೆ ನೀರಿನ ಅಂಶವಿರುವುದನ್ನು ಮೊದಲು ಗುರುತಿಸಿದ್ದು ಕೂಡ ನನ್ನ ದೇಶವೇ . ಜಗತ್ತಿನ ಮೊದಲ ವೈದ್ಯಕೀಯ ವಿಶ್ವಕೋಶವನ್ನು ಬರೆದದ್ದು ನಮ್ಮ ಮಹರ್ಷಿ ಸುಸ್ರೂತರು, ಜಗತ್ತಿಗೆ ಶಸ್ತ್ರ ಚಿಕಿತ್ಸೆಯನ್ನು ಪರಿಚಯಿಸಿದ್ದು ಕೂಡ ಇವರೇ. ಇಂದು ಇಡೀ ಜಗತ್ತೆ ಹಿಂದೆ ಬಿದ್ದಿರುವ ಯೋಗ ಕೂಡ ನಮ್ಮದೇ ..ಗುರುತ್ವಾಕರ್ಷಣೆಯ ಪಾಠವನ್ನು ಗೆಲಿಲಿಯೋ ಜಗತ್ತಿಗೆ ಮಾಡುವ ನೂರಾರು ವರ್ಷಗಳ ಮೊದಲೇ ಭಾಸ್ಕರಾಚಾರ್ಯರು ತಮ್ಮ “ಸಿದ್ಧಾಂತ ಶಿರೋಮಣಿ” ಪುಸ್ತಕದಲ್ಲಿ ಭೂಮಿಯ ಗುರುತ್ವಾಕರ್ಷಣೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದರು. ಹನ್ನೆರೆಡು ವರ್ಷಕ್ಕೊಮ್ಮೆ ನಮ್ಮ ದೇಶದಲ್ಲಿ ನಡೆಯುವ ಕುಂಭಮೇಳ ಪ್ರಪಂಚದ ಅತಿ ದೊಡ್ಡ ಉತ್ಸವ. ಜಗತ್ತಿನಲ್ಲಿ ನಗರಗಳಿಗೆ ಒಳ ಚರಂಡಿ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ನಾಗರೀಕತೆ ನಮ್ಮದು, ಭೂಮಿಯಿಂದ ಸೂರ್ಯನಿಗಿರುವ ಅಂತರವನ್ನು ಜಗತ್ತು ಲೆಕ್ಕಹಾಕುವ ಮೊದಲೇ ನಮ್ಮ ಹನುಮಾನ್ ಚಾಲಿಸ, ಸೂರ್ಯನಿಂದ ಭೂಮಿಗಿರುವ ದೂರವನ್ನು ” ಯುಗ್ ಸಹಸ್ತ್ರ ಯೋಜನ್ ಪರ್ ಭಾನು ” ಎಂದು ಹೇಳಿಮುಗಿಸಿರುತ್ತದೆ. ಒಂದು ಯುಗ ಎಂದರೆ ಹನ್ನೆರಡು ಸಾವಿರ ವರ್ಷ, ಸಹಸ್ರ ಎಂದರೆ ಸಾವಿರ, ಒಂದು ಯೋಜನ ಎಂದರೆ ಎಂಟು ಮೈಲಿ. ಯುಗ # ಸಹಸ್ರ#ಯೋಜನಾ = ಭಾನು [ಸೂರ್ಯ] ಅಂದರೆ 12000 *1000*8 = 96000000ಮೈಲಿಗಳು. ಇದು ಭೂಮಿಯಿಂದ ಸೂರ್ಯನಿಗಿರುವ ದೂರ. ಇದನ್ನು ಲೆಕ್ಕಹಾಕಲು ಪಾಶ್ಚಿಮಾತ್ಯರು ತೆಗೆದು ಕೊಂಡದ್ದು ಸಹಸ್ರ ವರುಷಗಳು. ಇನ್ನೇನು ಬೇಕು ಸ್ವಾಮಿ ಭಾರತದ ಭವ್ಯ-ಪರಂಪರೆಯನ್ನು ಗುರುತಿಸಲು?.

ಹದಿನೈದನೆಯ ಶತಮಾನದಲ್ಲಿ ಗೆಲಿಲಿಯೋ ಸೂರ್ಯ ಸ್ಥಿರ, ಭೂಮಿ ಸೂರ್ಯನ ಸುತ್ತ ಸುತ್ತುತದೆ, ಆದ್ದರಿಂದಲೇ ಹಗಲು ರಾತ್ರಿಯಾಗುತ್ತದೆಂಬ ಸತ್ಯವನ್ನು ಜಗತ್ತಿಗೆ ಹೇಳುವ ಸಹಸ್ರ ವರುಷಗಳ ಮೊದಲೇ ಈ ನೆಲದಲ್ಲಿ ಆರ್ಯಭಟ ಎಂಬ ವಿಜ್ಙಾನಿ ಆ ಸತ್ಯವನ್ನು ಹೇಳಿ ಮುಗಿಸಿರುತ್ತಾನೆ. ಭೂಮಿ ತನ್ನ ಅಕ್ಷದಲ್ಲಿ ಒಂದು ಸುತ್ತು ಸುತ್ತಿದಾಗ ಒಂದುದಿನವಾಗುತ್ತದೆ, ಹಾಗೆ ಸುತ್ತುವಾಗ ಭೂಮಿ ತನ್ನ ಅಕ್ಷದಿಂದ ಚಲಿಸುತ್ತದೆ. ಹೀಗೆ ಚಲಿಸುತ್ತ ಚಲಿಸುತ್ತ ಸೂರ್ಯನಿಗೆ ಒಂದು ಸುತ್ತು ಬರುವಾಗ ಒಂದು ಸಂವತ್ಸರ ಅಥವಾ ಒಂದು ವರ್ಷವಾಗುತ್ತದೆ. ಹೀಗೆ ಸೂರ್ಯನ ಸುತ್ತ ಭೂಮಿ ಸುತ್ತಲು ತೆಗೆದುಕೊಳ್ಳುವ ಸಮಯ 365.2587756484 ದಿನಗಳು ಎಂಬುದನ್ನು ಸ್ಮಾಟರ್್ ಗಿಂತ ನೂರಾರು ವರುಷಗಳಿಗೆ ಮುಂಚೆ ನಿಖರವಾಗಿ ಲೆಕ್ಕಹಾಕಿ ಹೇಳಿರುತ್ತಾರೆ ಭಾಸ್ಕರಾಚಾರ್ಯರು. ಭಾರತದ ಅಂದಿನ ವೈಭವವನ್ನು, ಸಾಧನೆಯನ್ನು ಹೇಳುತ್ತಾ ಹೋದರೆ ಪದಗಳಿಗೆ ಬರ ಬರಬಹುದು. ಆ ಕಾಲಕ್ಕೆ ಭಾರತ ಇಡೀ ವಿಶ್ವಕ್ಕೆ ಪಾಠಮಾಡುವಷ್ಟು ಶಕ್ತವಾಗಿರುತ್ತದೆ.

ಹೀಗೆ ಭಾರತದ ವೈಭವವನ್ನು ಕಣ್ಣಾರೆ ಕಂಡ ವಾಸ್ಕೋಡಗಾಮನಿಗೆ ಕಾಣಸಿಕ್ಕ ಒಂದೇ ಒಂದು ಕೆಟ್ಟ ಅಂಶವೆಂದರೆ ಭಾರತೀಯ ರಾಜರುಗಳ ಒಳಜಗಳ. ಅವನ ನಂತರ ಬಂದ ಉಳಿದ ದೇಶದ ವ್ಯಾಪಾರಿಗಳು ಆ ಒಳ ಜಗಳವನ್ನೇ ಬಂಡವಾಳ ಮಾಡಿಕೊಂಡು , ಭಾರತವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಅವರಿಗೆ ಅಡ್ಡಗಾಲಾಗಿದ್ದು ನಮ್ಮ ಸಂಸ್ಕೃತಿ. ಸನಾತನ ಸಂಸ್ಕೃತಿ ಭಾರತದಲ್ಲಿರುವವರೆಗೂ, ಭಾರತವನ್ನು ಕೈ ವಶ ಮಾಡಿಕೊಳ್ಳುವುದು ಕಷ್ಟವೆಂದರಿತ ವಿದೇಶಿಗರು ಮಾಡಿದ ಮೊದಲ ಕೆಲಸವೆಂದರೆ , ಯೋಗ, ವಿಜ್ಙಾನ, ವೇದ-ಉಪನಿಷದ್ , ಆಯುವರ್ೆದದ ಸಹಾಯದಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕಿ ವಿಶ್ವಗುರುವಾಗುವತ್ತ ನಾಗಾಲೋಟದಿಂದ ಓಡುತ್ತಿದ್ದ ಭಾರತೀಯ ಸಂಸ್ಕ್ರತಿಯ ಮೇಲಿನ ಆಕ್ರಮಣ. ತಮ್ಮ ಮೋಜಿನ ಜೀವನ ಶೈಲಿಯಿಂದ ಯುವಜನಗಳನ್ನು ಸೆಳೆಯಲಾರಂಭಿಸಿತ್ತಾರೆ, ಅಂದಿನ ಕಾಲಕ್ಕೆ ಕಷ್ಟವೆನ್ನಿಸುತ್ತಿದ್ದ ಗುರುಕುಲದ ಸಂಸ್ಕಾರಯುತ ಸಂಸ್ಕೃತ ಶಿಕ್ಷಣದ ಬದಲು, ಕಲಿಯಲು ಸುಲಭವಾಗಿದ್ದ ಸತ್ವವಿಲ್ಲದ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ಹೇರುತ್ತಾರೆ. ಮೊದಲೇ ಬರೆದಿಟ್ಟಿದ್ದ ಭಾರತದ ಭವ್ಯ ಇತಿಹಾಸವನ್ನು ತಿರುಚಿ , ತಮಗೆ ಬೇಕಾದ ಹಾಗೆ ಬರೆಯುತ್ತಾರೆ. ಆ ತಿರುಚಿದ ಇತಿಹಾಸವನ್ನೇ ಇಂದಿಗೂ ನಮ್ಮ ಮಕ್ಕಳು ಓದುತ್ತಿರುವುದು.

ಅಂದಿನ ಭಾರತೀಯ ಸಂಸ್ಕೃತಿಯ ಇನ್ನೊಂದು ವಿಶೇಷತೆ ಎಂದರೆ , ಸ್ಥಳ ಮಹಿಮೆಗಳನ್ನಾಧರಿಸಿ ಊರುಗಳಿಗೆ , ನಗರಗಳಿಗೆ ಹೆಸರಿಡುತ್ತಿದ್ದದ್ದು. ಆದರೆ ಮೊದಲೇ ಹೇಳಿದ ಹಾಗೆ , ಪಾಶ್ಚಿಮಾತ್ಯರಿಗೆ ನಾಲಿಗೆ ಹೊರಳದೆ ,ಉಚ್ಚರಿಸಲು ಕಷ್ಟವೆನಿಸಿದ ಹೆಸರುಗಳನೆಲ್ಲ ಬದಲಾಯಿಸಿ ತಮಗೆ ಅನುಕೂಲವಾಗುವಂತೆ ಕರೆಯಲಾರಂಭಿಸುತ್ತಾರೆ. ಕಾಳಿಮಾತೆಯ ಶಕ್ತಿ ಪೀಠವಾಗಿದ್ದ ಕಾಳಿಖಂಡ್ ಅವರ ಬಾಯಲ್ಲಿ ಕೊಲ್ಕತ್ತ ಆಗುತ್ತದೆ. ಸಾಗರಮಾತ ಮೌಂಟ್ ಎವರೆಸ್ಟ್ ಆಗುತ್ತದೆ.,ಭಾರತೀಯರ ಹೆಮ್ಮೆಯ ಗೌರಿ ಶಂಕರ ಅಥವಾ ಕಾಂಚನ ಗಂಗಾ, ಕೆ2 ಆಗುತ್ತದೆ. ಮನ್ಮಥನನ್ನು ವಧೆಮಾಡಿದ ಶಿವ, ಲಿಂಗ ರೂಪದಲ್ಲಿ ದುರ್ಜಯಲಿಂಗನಾಗಿ ನೆಲೆನಿಂತ ದುರ್ಜಯ ಲಿಂಗ ಬ್ರಿಟೀಷರಿಗೆ ಉಚ್ಚರಿಸಲು ಬಾರದ ಕಾರಣಕ್ಕೆ ಡಾರ್ಜಿಲಿಂಗ್ ಆಗುತ್ತದೆ . ಕೊಡಗು ಕೂರ್ಗ್ ಆಗುತ್ತದೆ. ಹಿಮಾಲಯದ ದ್ರೋಣಧಾರ ಡೆಹ್ರಾಡೂನ್ ಆಯಿತು.. ಶ್ರೀರಾಮನ ಮಗ ಲವನ ರಾಜಾಧಾನಿ ಲವಪುರ , ಲಾಹೋರ್ ಆಯಿತು. ಹೇಳುತ್ತಾ ಹೋದರೆ ಹೆಸರುಗಳ ಮೇಲೆ ಪಾಸ್ಚ್ಯಾತ್ಯರು ಮಾಡಿದ ದಾಳಿಯದೇ ಒಂದು ಪುಸ್ತಕವಾಗಿ ಬಿಡುತ್ತದೆ.

ಹೀಗೆ ಭಾರತೀಯತೆಯನ್ನು ತುಳಿಯುತ್ತಾ , ನಮ್ಮತನವನ್ನು ಅಳಿಸುತ್ತಾ ಪಾಶ್ಚಿಮಾತ್ಯತೆಯನ್ನು ನಮ್ಮ ಮೇಲೆ ಹೇರಿ, ಅವರಿಗಿಂತ ಬಹಳ ಮುಂದುವರಿದಿದ್ದ ಭಾರತವನ್ನು ಸಹ ಪಾಶ್ಚಿಮಾತ್ಯ ದೇಶಗಳ ಸಾಲಿಗೆ ತಂದು ನಿಲ್ಲಿಸಿದ ಡಚ್ಚರು, ಪೋರ್ಚಗೀಸರು , ಬ್ರಿಟೀಷರು ,ಮುಸ್ಲಿಂ ಬಂಡುಕೋರರು ನಮ್ಮನ್ನಾಳಿದ್ದು ಈಗ ಇತಿಹಾಸ.

ಹೀಗೆ ಪಾಶ್ಚಿಮಾತ್ಯರು ಮತ್ತು ಪಾಶ್ಚಿಮಾತ್ಯತೆ ಭಾರತಕ್ಕೆ ಬಂದದ್ದು . ನಮ್ಮ ಇತಿಹಾಸ ಹೇಳಿದ ಹಾಗೆ ಅಲ್ಲ. ಅಲ್ಲಿಂದಾಚೆಗೆ ದೇಶದ ಭವಿಷ್ಯವನ್ನು ತಿರುಚುವುದರ ಜೊತೆ, ಭಾರತದ ಇತಿಹಾಸವನ್ನು ಸಹ ಪ್ರತಿ-ಹಂತದಲ್ಲೂ ತಿರುಚುತ್ತಾ ಹೋಗುತ್ತಾರೆ ವಿದೇಶಿಗರು. ಅದಕ್ಕೆ ಜ್ವಲಂತ ಉದಾಹರಣೆ , ವಿದೇಶಿಗರ ವಿರುದ್ಧ ದಂಗೆಯೆದ್ದ ಅದೆಷ್ಟೋ ಕ್ರಾಂತಿಕಾರಿಗಳ ಹೆಸರು ಇಂದಿಗೂ ನಮ್ಮ ಇತಿಹಾಸದಲ್ಲಿಲ್ಲದೆ ಇರುವುದು. ಸ್ವತಂತ್ರ್ಯ ಬಂದ ನಂತರ ಮತ್ತೆ ನಮ್ಮ ನಿಜವಾದ ಇತಿಹಾಸವನ್ನು ಬರೆದು ದಾಖಲಿಸುವ ಎಲ್ಲಾ ಅವಕಾಶಗಳು ಅಧಿಕಾರಕ್ಕೆ ಬಂದ ಸರಕಾರಕ್ಕಿದ್ದರು , ಬ್ರೀಟೀಷರು ಉಳಿಸಿ ಹೋಗಿದ್ದ ಅಲ್ಪ-ಸ್ವಲ್ಪ ಸಂಪತ್ತನ್ನು ಲೂಟಿ ಮಾಡುವಲ್ಲಿಯೇ ನಿರತರಾದ್ದರಿಂದ ನಮ್ಮ ಮಕ್ಕಳು ಓದುತ್ತಿರುವ ಪಠ್ಯ-ಪುಸ್ತಕಗಳಲೆಲ್ಲೂ ಭಾರತದ ವೈಭವತೆಯ ಉಲ್ಲೇಖವಿಲ್ಲ. ನಾವುಗಳು ಸಹ ನಮ್ಮ ಯುವ ಪೀಳಿಗೆಗೆ ಈ ಸತ್ಯಗಳನ್ನು ತಿಳಿಸುವ ಕೆಲಸ ಮಾಡುತ್ತಿಲ್ಲ. ದೇಶದ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು ದೇಶವನ್ನು ಪ್ರೀತಿಸಲು ಹೇಗೆ ತಾನೇ ಸಾಧ್ಯ ?

ಹೇಗೆ ಪಾಶ್ಚಾತ್ಯ ಶಿಕ್ಷಣ ಮತ್ತು ಸಂಸ್ಕೃತಿ ನಮ್ಮನ್ನು ಐವತ್ತು -ನೂರು ವರುಷಗಳಷ್ಟು ಕಾಲ ಹಿಂದೆ ತಳ್ಳುತ್ತಿವೆ ಎಂಬುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೇನೆ ಕೇಳಿ. ನಿಮಗೆಲ್ಲಾ ನೆನಪಿರುವಂತೆ ನಮ್ಮ ತಾತ ಮುತ್ತಾತ್ತಂದಿರು ಹಲ್ಲುಜ್ಜಲು ಬಳಸುತ್ತಿದ್ದದ್ದು ಉಪ್ಪು, ಬೇವಿನಕಡ್ಡಿ ಮತ್ತು ಇದ್ದಿಲನ್ನು. ನಮ್ಮ ಪಾಶ್ಚಿಮಾತ್ಯ ವೈದ್ಯಕೀಯ ಪದ್ದತಿ, ಉಪ್ಪು, ಬೇವು, ಇದ್ದಿಲೆಲ್ಲ ಆರೋಗ್ಯಕ್ಕೆ ಮತ್ತು ಹಲ್ಲಿಗೆ ಒಳ್ಳೆಯದಲ್ಲವೆಂದು ಅದಾಗಲೇ ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆಯಲಾರಂಭಿಸಿದ್ದ ಭಾರತೀಯರ ತಲೆ ನೇವರಿಸುತ್ತದೆ.. ಪರಿಣಾಮ ಭಾರತೀಯರ ಮನೆ-ಮನೆಯ ಬಚ್ಚಲಲ್ಲಿ ಟೂತ್ ಪೇಸ್ಟ್, ಟೂತ್-ಬ್ರಷ್ ಗಳು ರಾರಾಜಿಸಿದವು. ಎಲ್ಲರಿಗೂ ಏನೋ ಹೆಮ್ಮೆ, ಆಧುನಿಕತೆಯ ಹರಿಕಾರರುಗಳು ನಾವು ಎಂಬಂತೆ. ಕಾಲಬದಲಾಯಿತು, ವೈದ್ಯಕೀಯ ಪದ್ಧತಿ ದಂತಕ್ಷಯ, ದಂತಕುಳಿಗಳಂತಹ ಸಮಸ್ಯೆಗಳಿಗೆ ಉಪ್ಪು, ಬೇವು ರಾಮಬಾಣ, ನಿಮ್ಮ ಟೂತ್-ಪೇಸ್ಟ್ ನಲ್ಲಿ ಉಪ್ಪು ಇದೆಯೇ, ನಿಮ್ಮ ಟೂತ್-ಪೇಸ್ಟ್ ನಲ್ಲಿ ಬೇವು ಇದೆಯೇ ಎಂದು ಕೇಳುತ್ತಿವೆ. ಟೂತ್ ಪೇಸ್ಟ್ ನಲ್ಲಿ ಇದ್ದಿಲು ಹೊಸ ಸೇರ್ಪಡೆ. ಹಾಗಾದರೆ ನಮ್ಮ ಪೂರ್ವಜರಿಗೆ ಮೊದಲೇ ಉಪ್ಪು, ಬೇವು ಮತ್ತು ಇದ್ದಿಲ ಉಪಯೋಗ ತಿಳಿದಿತ್ತೆಂದಾಗಲಿಲ್ಲವೇ..? ಅವರು ನಮಗಿಂತ ಬುದ್ದಿವಂತರಾಗಿದ್ದರೆಂದಾಗಲಿಲ್ಲವೇ?

ಇಷ್ಟೇ ಸ್ವಾಮಿ ನಮ್ಮ ಸಂಸ್ಕೃತಿಗೂ ಅವರ ಸಂಸ್ಕೃತಿಗೂ ಇರುವ ವ್ಯತ್ಯಾಸ. ನಮ್ಮ ಪ್ರತಿಯೊಂದು ಆಚರಣೆಗಳ ಹಿಂದೆಯೂ ಒಂದೊಂದು ವೈಜ್ಙಾನಿಕ ಹಿನ್ನಲೆಯಿದೆ. ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ಅರಿತಿದ್ದ ಸತ್ಯವನ್ನು ಪಾಶ್ಚಿಮಾತ್ಯ ಜಗತ್ತು ಈಗ ಅನ್ವೇಷಿಸುತ್ತಿದೆ ಎಂದರೆ , ಯಾರದ್ದು ಆಧುನಿಕ ಸಂಸ್ಕೃತಿ ? ನಮ್ಮದೋ ಅಥವಾ ಪಾಶ್ಚಿಮಾತ್ಯರದ್ದೋ..? . ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಇನ್ನು ಸಂಸ್ಕಾರ , ಸಾಮಾಜಿಕ ಕಳಕಳಿಯ ಬಗ್ಗೆ ನೋಡುವುದಾದರೇ , ಮೊದಲೆಲ್ಲಾ ಶಿಕ್ಷಣದಲ್ಲಿ ವಿಧ್ಯಾಭ್ಯಾಸದ ಜೊತೆ ನೀತಿಪಾಠಗಳು ಸೇರಿ, ಯುವಸಮೂಹ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಹೇಳಿಕೊಡುತಿತ್ತು. ಅನಕ್ಷರಸ್ತರು ಮಾತ್ರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಸರಿ ತಪ್ಪುಗಳ ವಿವೇಚನ ಶಕ್ತಿಯನ್ನು ಭಾರತೀಯ ಶಿಕ್ಷಣ ಹೇಳಿಕೊಡುತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ..ದೊಡ್ಡ ದೊಡ್ಡ ಅಪರಾಧಗಳಲ್ಲಿ ಕೇಳಿಬರುತ್ತಿರುವುದು ಡಾಕ್ಟರ್ ಇಂಜಿನಿಯರ್ ಗಳ ಹೆಸರುಗಳು. ಯಾಕೆಂದರೆ ಇಂದಿನ ಶಿಕ್ಷಣ ಕೆಲಸಗಿಟ್ಟಿಸುವುದು ಹೇಗೆಂದು ಹೇಳಿಕೊಡುವುದನ್ನು ಬಿಟ್ಟರೆ ಮತ್ತಿನೇನನ್ನು ಹೇಳಿಕೊಡುತ್ತಿಲ್ಲ. ಶಿಕ್ಷಣ ವ್ಯಾಪಾರೀಕರಣವಾಗುತ್ತ ಹೋದಂತೆಲ್ಲ, ಶಿಕ್ಷಣದಿಂದ ಸಂಸ್ಕಾರ ಹೊರದೂಡಲ್ಪಟ್ಟಿದೆ. ಇಂತಹ ಸಂಸ್ಕಾರವಿಲ್ಲದ ಶಿಕ್ಷಣ ಕಲಿತ ಮಕ್ಕಳು ಕೆಲಸವನ್ನೇನೋ ಗಿಟ್ಟಿಸಿತ್ತಾರೆ, ಆದರೆ ಸಂಸ್ಕಾರ ಮತ್ತು ಸಾಮಾಜಿಕ ಕಳಕಳಿಯಿಲ್ಲದ , ನಮ್ಮ ಸಂಸ್ಕೃತಿಯ ಪರಿಚಯವೇ ಇಲ್ಲದ ಯುವಸಮೂಹ , ಸ್ವೇಚಾಚಾರವನ್ನೇ ಸ್ವತಂತ್ರವೆಂದು ಕೊಂಡು ಸಮಾಜಕ್ಕೆ ಮಾರಕವಾಗುತ್ತಿದ್ದಾರೆ. ತಪ್ಪು ಅವರದಲ್ಲ, ಸಂಸ್ಕೃತಿಯ ಬಗ್ಗೆ, ಸಮಾಜದ ಬಗ್ಗೆ, ದೇಶದ ಬಗ್ಗೆ ಹೇಳಿ ಕೊಡದ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಮಕ್ಕಳನ್ನು ಅಡ್ಡಾ-ದಿಡ್ಡಿ ಬೆಳೆಸುತ್ತಿರುವ ಪೋಷಕರದ್ದು.

ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರವನ್ನು “ಭಾರತ ಆಕ್ರಮಿತ ಪ್ರದೇಶ”ವೆಂದು ಹೇಳಿ ಕೊಡುವ ಪಠ್ಯ ಪುಸ್ತಕಗಳು , ಡೊನೇಶನ್ ನಿಂದ, ಡೊನೇಶನ್ ಗಾಗಿ, , ಡೊನೇಶನ್ ನಿಂದಲೇ ನಡೆಯುತ್ತಿರುವ ವಿದ್ಯಾ-ಸಂಸ್ಥೆಗಳು ಖಂಡಿತ ನಮ್ಮ ಯುವ ಸಮೂಹಕ್ಕೆ ನಮ್ಮ ದೇಶದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ,ಎಂದಿಗೂ ಹೇಳಿಕೊಡುವುದಿಲ್ಲ. ಹೌದು ಶಿಕ್ಷಣ ನೀತಿಯನ್ನು ಬದಲಾಯಿಸುವ ತುರ್ತು ಅವಶ್ಯಕತೆಯಿದೆ, ಅದಕ್ಕಾಗಿ ಸಮಾಜದ ಪ್ರತಿಯೊಬ್ಬರು ಜಾಗರೂಕರಾಗಬೇಕಿದೆ. ಅದಕ್ಕಿಂತ ಮೊದಲು ಮನೆಯಲ್ಲಿ ಸಂಸ್ಕಾರದ ಪಾಠಗಳು ಪ್ರಾರಂಭವಾಗಬೇಕಿದೆ. ಆ ಕೆಲಸವಾಗಬೇಕಿರುವುದು ಪೋಷಕರಿಂದ. ಶಿಕ್ಷಣದಲ್ಲಿ ಸಿಗದಿರುವ ಸಂಸ್ಕಾರವನ್ನು ಮನೆಯಲ್ಲಿ ಹೇಳಿಕೊಡಬೇಕಾಗಿದೆ. ಸ್ನೇಹ ಸಂಬಂಧಗಳ ಪಾಠವಾಗಬೇಕಿದೆ. ಸರಿ-ತಪ್ಪುಗಳ ವಿಮರ್ಷೆಯಾಗಬೇಕಿದೆ . ಸಾಮಾಜಿಕ ನಡವಳಿಕೆಗಳ ಬಗ್ಗೆ ನೀತಿ ಹೇಳಬೇಕಾಗಿದೆ. ದೇಶ ಭಕ್ತಿಯ ಭೋಧನೆಯಾಗಬೇಕಿದೆ. ಗಂಡಿಗೆ ಹೆಣ್ಣಿನ, ಹೆಣ್ಣಿಗೆ ಗಂಡಿನ ಪ್ರಾಮುಖ್ಯತೆಯನ್ನು ತಿಳಿಸಿಹೇಳುವ ಅವಶ್ಯಕತೆಯಿದೆ. ಚಿಕ್ಕಂದಿನಿಂದಲೇ ಒಬ್ಬರೊನ್ನೊಬ್ಬರು ಗೌರವಿಸುವುವುದನ್ನು ಕಲಿತರೆ ಅತ್ಯಾಚಾರ, ವರದಕ್ಷಿಣೆಯಂತಹ ಮಹಾನ್ ಸಾಮಾಜಿಕ ಪಿಡುಗುಗಳು ಹೇಳಹೆಸರಿಲ್ಲದೆ ಮಾಯವಾಗುತ್ತದ್ದೆ. ಭಾರತೀಯ ಪರಂಪರೆ ಮತ್ತು ಭವ್ಯತೆಯನ್ನು ಕೇಳಿ ಬೆಳೆದ ಯಾವ ಮಗು ಕೂಡ ದೇಶ-ದ್ರೋಹಿಯಾಗಲು ಸಾಧ್ಯವಿಲ್ಲ. ಮನೆಯೇ ಮೊದಲ ಪಾಠ ಶಾಲೆಯಾಗಬೇಕಿದೆ .

ನಮ್ಮ ಮಕ್ಕಳಿಗೆ ಆದರ್ಶವಾಗಬೇಕಿರುವುದು, ಸ್ವೇಚಾಚಾರವನ್ನೇ ಸ್ವಾತಂತ್ರ್ಯವೆಂದುಕೊಂಡಿರುವ ಮೈ ಚಾಯ್ಸ್ ನ ದೀಪಿಕಾ ಪಡುಕೋಣೆ ಅಥವಾ ಜೆ.ಎನ್.ಯು ನ ಕನ್ಹಯ್ಯಾ ಕುಮಾರ್ ಅಲ್ಲ. ಸ್ಪೂರ್ತಿ, ಆದರ್ಶವಾಗಬೇಕಿರುವುದು ಮೊದಲ ಮಹಿಳಾ ಐ.ಪಿ.ಎಸ್ ಕಿರಣ್ ಬೇಡಿ ಅಥವಾ ಅಬ್ದುಲ್ ಕಲಾಂ ರಂತಹವರು. ವಿಖ್ಯಾತಿಗೂ ಕುಖ್ಯಾತಿಗೂ ಬಹಳ ವ್ಯತ್ಯಾಸವಿದೆ ನೆನಪಿರಲಿ.
ನಿಮ್ಮ ಮಕ್ಕಳನ್ನು ಸಂಜೆ ಆರುಗಂಟೆಗೆ ತಯಾರುಮಾಡಿ ಪಬ್ಬು-ಕ್ಲಬ್ಬು ಗಳಿಗೆ ಕರೆದುಕೊಂಡು ಹೋಗುವ ಬದಲು. ಬೆಳಗ್ಗೆ ಆರು ಗಂಟೆಗೆ ಎಬ್ಬಿಸಿ, ಮೈದಾನಕ್ಕೋ , ಕಲಾ ಶಾಲೆಗಳಿಗೋ ಕರೆದುಕೊಂಡು ಹೋಗಿ. ಕನಿಷ್ಠ ಭಾರತಕ್ಕೆ ಮತ್ತೊಬ್ಬ ಸಚಿನ್ ಅಥವಾ ಎಂ.ಎಸ್. ಸುಬ್ಬಲಕ್ಷ್ಮಿಯಾದರೂ ಸಿಗಲಿ. ಶಾಲಾ-ಕಾಲೇಜುಗಳಲ್ಲಿ ಅರ್ಥವಿಲ್ಲದ ಆಚರಣೆಗಳ ಬದಲು, ದೇಶಭಕ್ತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನೆಡೆಸಿ, ಭಾಷಣಕಾರರನ್ನು ಕರೆಯಿಸಿ ಮಕ್ಕಳಿಗೆ ಅರಿವು ಮೂಡಿಸಿ. ನಾಳಿನ ಸಶಕ್ತ ಭಾರತವನ್ನು ಕಟ್ಟುವಲ್ಲಿ ನಮ್ಮ ಪಾತ್ರವೂ ಬಹಳಷ್ಟಿದೆ ಮರೆಯದಿರಿ.

ಎಂದು ನಮ್ಮ ಯುವಶಕ್ತಿಗೆ ನಮ್ಮ ಮಣ್ಣಿನ ಮಹಿಮೆ , ಹಿರಿಮೆ ,ಗರಿಮೆ ಮತ್ತು ಪಾವಿತ್ರತ್ಯೆಯ ಬಗ್ಗೆ ತಿಳಿಯಿತ್ತದೋ ಅಂದು ಮತ್ತೆ ಭಾರತದ ಗತಕಾಲದ ವೈಭವ ಮರುಕಳಿಸುತ್ತದೆ, ಅಂದು ಖಂಡಿತ ಭಾರತ ಮತ್ತೆ ವಿಶ್ವ ಗುರುವಾಗುತ್ತದೆ.

ಮೇರಾ ಭಾರತ್ ಮಹಾನ್ ,.

ವಾಟ್ಸ್ ಆ್ಯಪ್ ಬಗ್ಗೆ ಮಾಹಿತಿ.

ವಾಟ್ಸ್ ಆ್ಯಪ್.

2009ರಲ್ಲಿ ವಾಟ್ಸ್ ಆ್ಯಪ್ ಆರಂಭವಾದಂದಿನಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಜೀವನಾಡಿಯಾಗಿದೆ. ವಿಶ್ವದಲ್ಲಿಯೇ ಅತೀ ಜನಪ್ರಿಯ ಚಾಟ್ ಆ್ಯಪ್ ಆಗಿರುವ ಇದನ್ನು 1 ಶತಕೋಟಿ ಮಂದಿ ಮಾಸಿಕ ಸಕ್ರಿಯ ಬಳಕೆದಾರರಿದ್ದಾರೆ. ಆದರೆ ಇದನ್ನು ನಿತ್ಯವೂ ಬಳಸುವ ಹಲವರಿಗೆ ಕಳೆದ ಹಲವು ತಿಂಗಳಲ್ಲಿ ವಾಟ್ಸ್ ಆ್ಯಪ್ ಪರಿಚಯಿಸಿದ ಹೊಸ ಫೀಚರ್‌ಗಳ ಬಗ್ಗೆ ಗೊತ್ತಿಲ್ಲ.

ಈ ವರ್ಷಾರಂಭದಿಂದಲೇ ವಾಟ್ಸ್ ಆ್ಯಪ್ ವೇಗವಾಗಿ ಬೆಳೆದಿದೆ. ಇತ್ತೀಚೆಗೆ ಪ್ರತೀ ಎರಡು ವಾರಕ್ಕೆ ಹೊಸ ಫೀಚರ್ ಪರಿಚಯವಾಗುತ್ತಿದೆ. ವಾಟ್ಸ್ ಆ್ಯಪ್ ಬಳಸುವ ನಿಮಗೆ ಇದು ಎಷ್ಟು ಮುಖ್ಯ? ವಾಸ್ತವದಲ್ಲಿ ನೀವು ವಾಟ್ಸ್ ಆ್ಯಪ್ ಫೀಚರನ್ನು ಸ್ಮಾರ್ಟ್ ಆಗಿ ಬಳಸುತ್ತಿಲ್ಲದೆ ಇರಬಹುದು. ಇಲ್ಲಿ ನಾವು ವಾಟ್ಸ್ ಆ್ಯಪ್ ಅನ್ನು ಅತ್ಯುತ್ತಮವಾಗಿ ಬಳಸಲು ಕೆಲವು ಸಲಹೆಗಳನ್ನು ಕೊಡುತ್ತಿದ್ದೇವೆ.

1. ಮಾತನಾಡಲು ಸ್ಪರ್ಶಿಸಿ:
ಉದ್ದನೆಯ ಬೋರಿಂಗ್ ಸಂದೇಶ ಟೈಪ್ ಮಾಡಲು ಇಷ್ಟವಿಲ್ಲದಿದ್ದಲ್ಲಿ ಮಾತಾಡಿ. ವಾಟ್ಸ್ ಆಪ್‌ನಲ್ಲಿ ಅದಕ್ಕೆಂದೇ ಫೀಚರ್ ಇದೆ. ಸರಳವಾಗಿ ಕೀಪ್ಯಾಡ್ ಮೇಲಿರುವ ಮೈಕ್ ಬಟನ್ ಮೇಲೆ ಒತ್ತಿ ನಿಮ್ಮ ಉದ್ದನೆಯ ಧ್ವನಿ ಸಂದೇಶ ಹೇಳಿ ಎಂಟರ್ ಒತ್ತಿಬಿಡಿ.

2. ಗ್ರೂಪ್ ಚಾಟಲ್ಲಿ ನಿಮ್ಮ ಸಂದೇಶ ಓದಿದವರ ಬಗ್ಗೆ ತಿಳಿದುಕೊಳ್ಳುವುದು:
ಗ್ರೂಪ್ ಚಾಟಲ್ಲಿ ಎಲ್ಲರೂ ಒಂದೇ ಬಾರಿಗೆ ಸಂದೇಶವನ್ನು ಓದುವುದಿಲ್ಲ. ಸಂದೇಶದ ಮೇಲೆ ಡಬಲ್ ಬ್ಲೂ ಟಿಕ್‌ಗಳು ಬರಬೇಕೆಂದಲ್ಲಿ ಗ್ರೂಪಿನ ಎಲ್ಲರೂ ಅದನ್ನು ಓದಿರಬೇಕು. ಈಗ ನಿಮ್ಮ ಸಂದೇಶವನ್ನು ಯಾರು ಓದಿದ್ದಾರೆ ಮತ್ತು ಯಾರು ಓದಿಲ್ಲ ಎನ್ನುವುದು ನಿಮಗೆ ತಿಳಿದುಕೊಳ್ಳಬಹುದು. ಸಂದೇಶದ ಮೇಲೆ ಸ್ಪರ್ಶಿಸಿ ಒತ್ತಿ ಹಿಡಿಯಿರಿ. ನಂತರ ಇನ್ಫೋ ಆಯ್ಕೆಯ ಮೇಲೆ ಸ್ಪರ್ಶಿಸಿ. ಅದರಲ್ಲಿ ಸಂದೇಶ ಎಷ್ಟು ಹೊತ್ತಿಗೆ ಯಾರಿಗೆ ಡೆಲಿವರ್ ಆಗಿದೆ ಮತ್ತು ಯಾರು ಓದಿದ್ದಾರೆ ಎನ್ನುವ ವಿವರವಿರುತ್ತದೆ.

3. ನಿರ್ದಿಷ್ಟ ಸಂದೇಶಕ್ಕೆ ಉತ್ತರಿಸಿ:
ಒಂದರ ಹಿಂದೆ ಒಂದರಂತೆ ತ್ವರಿತವಾಗಿ ನೀವು ಒಂದು ಪ್ರಶ್ನೆಗೆ ಉತ್ತರಿಸುವ ಮೊದಲೇ ಮತ್ತೊಂದು ಸಂದೇಶ ಹಾಕುವ ಸ್ನೇಹಿತ ನಿಮಗಿದ್ದಾರೆಯೇ. ಹಾಗಿದ್ದರೆ ಅವರ ಪ್ರಶ್ನೆಗಳಿಗೆ ಒಂದೊಂದಾಗಿ ನೀವು ಉತ್ತರಿಸಬಹುದು. ಗೊಂದಲ ಕಡಿಮೆ ಮಾಡಲು ನೀವು ನಿರ್ದಿಷ್ಟ ಸಂದೇಶಕ್ಕೇ ಉತ್ತರಿಸಬಹುದು. ನೀವು ಉತ್ತರಿಸಲು ಬಯಸುವ ಸಂದೇಶದ ಮೇಲೆ ಒತ್ತಿ, ರಿಪ್ಲೈ ಬಟನ್ ಆರಿಸಿ ಮತ್ತು ಟೈಪ್ ಮಾಡಿ ಉತ್ತರ ಕಳುಹಿಸಿ. ಆಗ ಅದು ಮೂಲ ಸಂದೇಶದ ಜೊತೆಗೇ ಕಾಣುತ್ತದೆ. ಹೀಗಾಗಿ ವಿಷಯದ ಮಹತ್ವ ಕಳೆದುಹೋಗುವುದಿಲ್ಲ.

4. ಪ್ರಮುಖ ಸಂಪರ್ಕಗಳಿಗೆ ಶಾರ್ಟ್‌ಕಟ್:
ಪ್ರಮುಖ ಸಂಪರ್ಕಗಳಿಗೆ ನೀವು ಫೋನಿನ ಹೋಂ ಸ್ಕ್ರೀನಲ್ಲಿ ಶಾರ್ಟ್‌ಕಟ್ ತಯಾರಿಸಬಹುದು. ನೀವು ಮಾಡಬೇಕಾಗಿದ್ದು ಇಷ್ಟೇ. ಚಾಟ್ ವಿಂಡೋ > ಸೆಟ್ಟಿಂಗ್ಸ್ > ಮೋರ್ > ಆಡ್ ಶಾರ್ಟ್‌ಕಟ್. ಈಗ ನಿಮ್ಮ ಫೋನಿನ ಹೋಂ ಸ್ಕ್ರೀನ್ ಮೇಲೆ ಶಾರ್ಟ್‌ಕಟ್ ಕಾಣಬಹುದು.

5. ಸಂದೇಶಗಳನ್ನು ಸ್ಟೈಲ್ ಮಾಡುವುದು:
ಸಂದೇಶವನ್ನು ಎದ್ದುಕಾಣುವಂತೆ ಮಾಡಬಹುದು. ಬೋಲ್ಡ್, ಇಟಾಲಿಕ್ ಮತ್ತು ಸ್ಟ್ರೈಕ್ ಮೊದಲಾದುವನ್ನು ಬಳಸಬಹುದು. ಉದಾಹರಣೆಗೆ ಬೋಲ್ಡ್ ಮಾಡಬೇಕಾದರೆ *ಹೈ* ಮತ್ತು ಇಟಾಲಿಕ್‌ಗೆ _ಹೈ_ ಮತ್ತು ಸ್ಟ್ರೈಕ್‌ಗೆ ~ಹೈ~ ಬಳಸಬಹುದು.

6. ಪದೇ ಪದೇ ಸಂದೇಶ ಬರುವ ಗ್ರೂಪನ್ನು ಮೌನಗೊಳಿಸಿ:
ನಿರಂತರವಾಗಿ ಸಂದೇಶ ಬರುತ್ತ ಶಬ್ದ ಮಾಡುವ ಗ್ರೂಪ್ ನಿಮಗೆ ಕಿರಿಕಿರಿ ಕೊಡಬಹುದು. ಅಂತಹ ಕಿರಿಕಿರಿ ನೊಟಿಫಿಕೇಶನನ್ನು ನಿವಾರಿಸುವ ಹಾದಿ ಇದೆ. ಗ್ರೂಪ್ ಹೆಸರಿನ ಮೇಲೆ ಸ್ಪರ್ಶಿಸಿ > ಮ್ಯೂಟ್ ಮೇಲೆ ಸ್ಪರ್ಶಿಸಿ. ನಂತರ ಎಷ್ಟು ಸಮಯ ಆ ಗ್ರೂಪನ್ನು ಮೌನಗೊಳಿಸಬೇಕು ಎಂದೂ ಸಮಯ ಆರಿಸಿಕೊಳ್ಳಬಹುದು.

7. ಲೈವ್ ಫೀಚರ್ ಪ್ರಸಾರ:
ಹಬ್ಬಗಳು ಬರುವಾಗ ಒಂದೇ ಸಂದೇಶವನ್ನು ಹಲವರಿಗೆ ಕಳುಹಿಸುವ ಆಸೆ ಇರಬಹುದು. ವಾಟ್ಸ್ ಆ್ಯಪ್ ಫೀಚರ್ ಬಳಸಿ ಅದನ್ನೂ ಮಾಡಬಹುದು. ಚಾಟ್ ಸ್ಕ್ರೀನ್‌ಗೆ ಹೋಗಿ ಮೆನು ಬಟನ್ ಮೇಲೆ ಸ್ಪರ್ಶಿಸಿ. ನಂತರ ನ್ಯೂ ಬ್ರಾಡ್‌ಕಾಸ್ಟ್ ಅನ್ನು ಆರಿಸಿ ನೀವು ಯಾರಿಗೆ ಸಂದೇಶ ಕಳುಹಿಸಲು ಬಯಸಿದ್ದೀರೋ ಅವರನ್ನು ಆರಿಸಿ. ಶುಕ್ರವಾರ ಪಾರ್ಟಿ ಮಾಡುವವರಿದ್ದಲ್ಲಿ ಒಂದೇ ಸಂದೇಶದಲ್ಲಿ ಎಲ್ಲಾ ಸ್ನೇಹಿತರನ್ನೂ ಕರೆಯಿರಿ.

8. ನೀವಿರುವ ಸ್ಥಳದ ಮ್ಯಾಪ್ ಸ್ನೇಹಿತರಿಗೆ ಕಳುಹಿಸುವುದು:
ಇದಕ್ಕಾಗಿ ಶೇರ್ ಐಕಾನ್ ಮೇಲೆ ಸ್ಪರ್ಶಿಸಿ ಮತ್ತು ನಿಮ್ಮ ಸ್ಥಳ ಕಳುಹಿಸಿ ಅಥವಾ ಸ್ಥಳ ಹುಡುಕಿ. ಸ್ಥಳ ಕಳುಹಿಸುವ ಮೊದಲು ಫೋನಿನಲ್ಲಿ ನಿಮ್ಮ ಜಿಪಿಎಸ್ ಆನ್ ಮಾಡಿಕೊಳ್ಳಿ.

9. ವಾಟ್ಸ್ ಆಪ್ ಖಾಸಗಿಗೊಳಿಸಿ:
ವಾಟ್ಸ್ ಆಪ್‌ನ ವಾಲ್‌ಪೇಪರ್ ಬದಲಿಸಬಹುದು. ಸೆಟ್ಟಿಂಗ್ ಅಡಿ ಈ ಆಯ್ಕೆ ಇದೆ.

10. ನಿಮ್ಮ ವಾಟ್ಸ್ ಆ್ಯಪ್ ಚಾಟ್ ಹಿಸ್ಟರಿ ಹುಡುಕಿ:
ನಿಮ್ಮ ಚಾಟ್ ಥ್ರೆಡ್‌ನಲ್ಲಿ ಕರಾರುವಕ್ಕಾದ ಸಂದೇಶ ಹುಡುಕಬಹುದು. ಸಂದೇಶ ಪಡೆಯಲು ಬಯಸುವ ಕಾಂಟಾಕ್ಟ್ ಸ್ಕ್ರೀನ್‌ಗೆ ಹೋಗಿ. ಆಪ್ಷನ್ ಬಟನ್ > ಸರ್ಚ್ .
@

ಫೋಟೋ ಗ್ಯಾಲರಿಯಲ್ಲಿ ವಾಟ್ಸಾಪ್ ಫೋಟೋಗಳು ಬರದಂತೆ ಮಾಡುವುದು ಹೇಗೆ?

Written By:Shwetha.

ವಾಟ್ಸಾಪ್ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕೆಲವೇ ಸಮಯಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸಂದೇಶ ಪ್ಲಾಟ್‌ಫಾರ್ಮ್ ಆಗಿದೆ. ಸಂದೇಶ ರವಾನಿಸಲು, ವೀಡಿಯೊ ಕಳುಹಿಸಲು, ಗೆಳೆಯರೊಂದಿಗೆ ಚಾಟಿಂಗ್‌ಗಾಗಿ, ಸುದ್ದಿಮೂಲವಾಗಿ ಹೀಗೆ ವಾಟ್ಸಾಪ್ ಹತ್ತು ಹಲವು ಕಾರ್ಯಗಳನ್ನು ಬಳಕೆದಾರರಿಗೆ ದೊರಕುವಂತೆ ಮಾಡುತ್ತಿದೆ.ಆದರೆ ವಾಟ್ಸಾಪ್‌ನ ಕೆಲವೊಂದು ಗುಟ್ಟುಗಳನ್ನು ಅರಿತುಕೊಂಡು ನೀವು ಇದನ್ನು ಬಳಸುತ್ತೀರಿ ಎಂದಾದಲ್ಲಿ ಇದು ಇನ್ನಷ್ಟು ಪ್ರಯೋಜನಕಾರಿಯಾಗುವುದು ನಿಶ್ಚಿತ. ನಿಮ್ಮ ಸ್ನೇಹಿತರು ವಾಟ್ಸಾಪ್‌ನಲ್ಲಿ ಕಳುಹಿಸುವ ಫೋಟೋಗಳು ನಿಮಗೆ ಮಾತ್ರ ನೋಡುವಂಥದ್ದಾಗಿರುತ್ತದೆ ಗೌಪ್ಯವಾಗಿರುತ್ತದೆ. ಈ ಫೋಟೋಗಳು ಡೌನ್‌ಲೋಡ್ ಆಗುವುದು ಗ್ಯಾಲರಿಯಲ್ಲಿ. ಹಾಗಿದ್ದರೆ ಈ ಗ್ಯಾಲರಿಯಲ್ಲಿ ಸೇವ್ ಆಗುವ ಫೋಟೋಗಳನ್ನು ಮರೆಮಾಡುವುದು ಹೇಗೆ ಎಂಬುದನ್ನೇ ಇಂದು ನಾವು ತಿಳಿಸಿಕೊಡಲಿದ್ದೇವೆ.

#1
ಇಎಸ್ ಫೈಲ್ ಎಕ್ಸ್‌ಪ್ಲೋರರ್ನೀವು ಇದಕ್ಕಾಗಿಫೈಲ್ ಮ್ಯಾನೇಜರ್ ಅಪ್ಲಿಕೇಶನ್ಅನ್ನು ತೆರೆಯಬೇಕು. ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿ ಫೋಟೋ ಹೈಡ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

#2
ವಾಟ್ಸಾಪ್ ಫೋಲ್ಡರ್‌ವಾಟ್ಸಾಪ್ ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ. ಎಸ್‌ಡಿ ಕಾರ್ಡ್‌ನಲ್ಲಿ ಈ ಫೋಟೋಗಳು ಇರುತ್ತವೆ, ವಾಟ್ಸಾಪ್ ಮತ್ತು ಮೀಡಿಯಾ ಕ್ಲಿಕ್ಮಾಡಿ.

#3
ವಾಟ್ಸಾಪ್ ಇಮೇಜಸ್‌ವಾಟ್ಸಾಪ್ ಇಮೇಜಸ್‌ಗೆ ಹೋಗಿ ಮತ್ತು ಹ್ಯಾಮ್ ಬರ್ಗರ್ (3 ಡಾಟ್ಸ್) ಕ್ಲಿಕ್ ಮಾಡಿ ಇದು ಬಲ ಮೇಲ್ಭಾಗದಲ್ಲಿರುತ್ತದೆ. ಇದು ಹೊಸ ಬಾಕ್ಸ್ ಅನ್ನು ಪ್ರದರ್ಶಿಸುತ್ತದೆ. ಫೈಲ್ ಕ್ಲಿಕ್ ಮಾಡಿ.

#4
ನೊಮೀಡಿಯಾಫೈಲ್ .ನೊಮೀಡಿಯಾ ರಚಿಸಿ ಓಕೆ ಒತ್ತಿರಿ..ನೋಮೀಡಿಯಾ ರಚನೆಯಾಗಿದೆ ಎಂಬ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ.

#5
ಗ್ಯಾಲರಿ ಅಪ್ಲಿಕೇಶನ್‌ಗ್ಯಾಲರಿ ಅಪ್ಲಿಕೇಶನ್‌ಗೆ ಹಿಂತಿರುಗಿ ವಾಟ್ಸಾಪ್ ಫೋಲ್ಟರ್ ವ್ಯಾನಿಶ್ ಆಗಿರುವುದನ್ನು ನಿಮಗಿಲ್ಲಿ ಗಮನಿಸಬಹುದಾಗಿದೆ. ಇದು ಜಾಸ್ತಿ ತೊಂದರೆ ಮಾಡುತ್ತಿದೆ ಎಂದಾದಲ್ಲಿ .ನೊಮೀಡಿಯಾ ಫೈಲ್ ಅಳಿಸಿ.

#6
ಶೋ ಹಿಡನ್ ಫೈಲ್ಸ್‌ನಿಮ್ಮ ಫೈಲ್ ಮ್ಯಾನೇಜರ್‌ನಲ್ಲಿ ಇದು ಮರೆಯಾಗಿರುತ್ತದೆ. ಎಡ ಮೇಲ್ಭಾಗದಲ್ಲಿ ಸಣ್ಣ ನೀಲಿ ಬಣ್ಣದ ಐಕಾನ್ ಅನ್ನು ಸ್ಪರ್ಶಿಸಿ ಶೋ ಹಿಡನ್ ಫೈಲ್ಸ್‌ಗಾಗಿ ಲಭ್ಯವಾಗುವವರೆಗೆ ಸ್ಕ್ರಾಲ್ ಡೌನ್ ಮಾಡಿ. ಈ ಆಯ್ಕೆಯನ್ನು ಆನ್ ಮಾಡಿ.

#7
ವಾಟ್ಸಾಪ್ ಇಮೇಜಸ್ ಫೋಲ್ಡರ್‌ಇದೀಗ, ನಿಮ್ಮ ವಾಟ್ಸಾಪ್ ಇಮೇಜಸ್ ಫೋಲ್ಡರ್‌ಗೆಹಿಂತಿರುಗಿ, ನಿಮ್ಮ ಹಿಡನ್ ಫೈಲ್ ಅನ್ನು ಕಾಣಬಹುದು. .ನೊಮೀಡಿಯಾ ಫೈಲ್ ಮೇಲೆ ದೀರ್ಘವಾಗಿ ಒತ್ತಿರಿ ಮತ್ತು ಅದನ್ನು ಅಳಿಸಿ. ನಿಮ್ಮ ವಾಟ್ಸಾಪ್ ಚಿತ್ರಗಳು ನಿಮ್ಮ ಗ್ಯಾಲರಿಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಳ್ಳುತ್ತವೆ (ಇದು ಕಾಣಿಸಿಕೊಂಡಿಲ್ಲ ಎಂದಾದಲ್ಲಿ, ಕ್ಯಾಶ್ ಕ್ಲಿಯರ್ ಮಾಡಿ ಹಾಗೂ ಅಗತ್ಯವಿದ್ದಲ್ಲಿ ಫೋನ್ರೀಬೂಡ್ ಮಾಡಿ)
@

Opposite words & General Knowledge

Opposite words

(5th to 7th standard )

absent × present
accept × decline, refuse
accurate × inaccurate
admit × deny
advantage × disadvantage
agree × disagree
alive × dead
all × none, nothing
always × never
ancient × modern
answer × question
apart × together
appear × disappear, vanish
approve × disapprove
arrive × depart
artificial × natural
ascend × descend
attractive × repulsive
awake × asleep
backward × forward
bad × good
beautiful × ugly
before × after
begin × end
below × above
bent × straight
best × worst
better × worse, worst
big × little, small
black × white
blame × praise
bless × curse
bitter × sweet
borrow × lend
bottom × top
boy × girl
brave × cowardly
build × destroy
bold × meek, timid
bound × free
bright × dim, dull
brighten × fade
broad × narrow
calm × windy, troubled
capable × incapable
careful × careless
cheap × expensive
cheerful × sad, discouraged, dreary
clear × cloudy, opaque
clever × stupid
clockwise × counterclockwise
close × far, distant
closed × open
cold × hot
combine × separate
come × go
comfort × discomfort
common × rare
contract × expand
cool × warm
correct × incorrect, wrong
courage × cowardice
create × destroy
crooked × straight
cruel × kind
compulsory × voluntary
courteous × discourteous, rude
dangerous × safe
dark × light
day × night
dead × alive
decline × accept, increase
decrease × increase
deep × shallow
definite × indefinite
demand × supply
despair × hope
disappear × appear
diseased × healthy
down × up
downwards × upwards
dry × moist, wet
dull × bright, shiny
early × late
east × west
easy × hard, difficult
empty × full
encourage × discourage
end × begin, start
enter × exit
even × odd
export × import
external × internal
fade × brighten
fail × succeed
false × true
famous × unknown
far × near
fast × slow
fat × thin
few × many
find × lose
first × last
foolish × wise
fold × unfold
forget × remember
found × lost
friend × enemy
generous × stingy
gentle × rough
get × give
girl × boy
glad × sad, sorry
gloomy × cheerful
good × bad
great × tiny, small, unimportant
guest × host
guilty × innocent
happy × sad
hard × easy
hard × soft
harmful × harmless
hate × love
healthy × diseased, ill, sick
heaven × hell
heavy × light
here × there
high × low
hill × valley
horizontal × vertical
hot × cold
humble × proud
in × out
include × exclude
inhale × exhale
inner × outer
inside × outside
intelligent × stupid, unintelligent
interior × exterior
join × separate
junior × senior
knowledge × ignorance
known × unknown
landlord × tenant
large × small
last × first
laugh × cry
lawful × illegal
leader × follower
left × right
less × more
like × dislike, hate
limited – boundless
little × big
long × short
loose × tight
loss × win
loud × quiet
low × high
major × minor
many × few
mature × immature
maximum × minimum
melt × freeze
narrow × wide
near × far, distant
never × always
new × old
no × yes
noisy × quiet
none × some
north × south
odd × even
offer × refuse
old × young
on × off
open × closed, shut
opposite × same, similar
out × in
over × under
past × present
peace × war
permanent × temporary
plural × singular
polite × rude, impolite
possible × impossible
powerful × weak
pretty × ugly
private × public
pure × impure, contaminated
push × pull
qualified × unqualified
quiet × loud, noisy
raise × lower
rapid × slow
rare × common
regular × irregular
real × fake
rich × poor
right × left, wrong
rough × smooth
safe × unsafe
secure × insecure
scatter × collect
separate × join, together
shallow × deep
shrink × grow
sick × healthy, ill
simple × complex, hard
singular × plural
sink × float
slim × fat, thick
sorrow × joy
start – finish
strong × weak
success × failure
sunny × cloudy

ಅರವತ್ತನಾಲ್ಕು ವಿದ್ಯೆಗಳ ಪಟ್ಟಿ.

೧.ವೇದ
೨.ವೇದಾಂಗ
೩.ಇತಿಹಾಸ
೪.ಆಗಮ
೫.ನ್ಯಾಯ
೬.ಕಾವ್ಯ
೭.ಅಲಂಕಾರ
೮.ನಾಟಕ
೯.ಗಾನ
೧೦.ಕವಿತ್ವ
೧೧.ಕಾಮಶಾಸ್ತ್ರ
೧೨.ದೂತನೈಪುಣ್ಯ
೧೩.ದೇಶಭಾಷಾಜ್ಞಾನ
೧೪.ಲಿಪಿಕರ್ಮ
೧೫.ವಾಚನ
೧೬.ಸಮಸ್ತಾವಧಾನ
೧೭.ಸ್ವರಪರೀಕ್ಷಾ
೧೮.ಶಾಸ್ತ್ರಪರೀಕ್ಷಾ
೧೯.ಶಕುನಪರೀಕ್ಷಾ
೨೦.ಸಾಮುದ್ರಿಕಪರೀಕ್ಷಾ
೨೧.ರತ್ನಪರೀಕ್ಷಾ
೨೨.ಸ್ವರ್ಣಪರೀಕ್ಷಾ
೨೩.ಗಜಲಕ್ಷಣ
೨೪.ಅಶ್ವಲಕ್ಷಣ
೨೫.ಮಲ್ಲವಿದ್ಯಾ
೨೬.ಪಾಕಕರ್ಮ
೨೭.ದೋಹಳ
೨೮.ಗಂಧವಾದ
೨೯.ಧಾತುವಾದ
೩೦.ಖನಿವಾದ
೩೧.ರಸವಾದ
೩೨.ಅಗ್ನಿಸ್ತಂಭ
೩೩.ಜಲಸ್ತಂಭ
೩೪.ವಾಯುಸ್ತಂಭ
೩೫.ಖಡ್ಗಸ್ತಂಭ
೩೬.ವಶ್ಯಾ
೩೭.ಆಕರ್ಷಣ
೩೮.ಮೋಹನ
೩೯.ವಿದ್ವೇಷಣ
೪೦.ಉಚ್ಛಾಟನ
೪೧.ಮಾರಣ
೪೨.ಕಾಲವಂಚನ
೪೩.ವಾಣಿಜ್ಯ
೪೪.ಪಶುಪಾಲನ
೪೫.ಕೃಷಿ
೪೬.ಸಮಶರ್ಮ
೪೭.ಲಾವುಕಯುದ್ಧ
೪೮.ಮೃಗಯಾ
೪೯.ಪುತಿಕೌಶಲ
೫೦.ದೃಶ್ಯಶರಣಿ
೫೧.ದ್ಯೂತಕರಣಿ
೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ
ಕ್ರಿಯ
೫೩.ಚೌರ್ಯ
೫೪.ಔಷಧಸಿದ್ಧಿ
೫೫.ಮಂತ್ರಸಿದ್ಧಿ
೫೬.ಸ್ವರವಂಚನಾ
೫೭.ದೃಷ್ಟಿವಂಚನಾ
೫೮.ಅಂಜನ
೫೯.ಜಲಪ್ಲವನ
೬೦.ವಾಕ್ ಸಿದ್ಧಿ
೬೧.ಘಟಿಕಾಸಿದ್ಧಿ
೬೨.ಪಾದುಕಾಸಿದ್ಧಿ
೬೩.ಇಂದ್ರಜಾಲ
೬೪.ಮಹೇಂದ್ರಜಾಲ

ಇತಿಹಾಸದ  ಪ್ರಶ್ನೋತ್ತರಗಳು.‌:-

📖ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
📖ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
🔯ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ
🔯ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ
🔯ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ
✡ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ
🔯ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
🔀ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್
🔀ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
⏩ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್
⏩ತಮಿಳಿನ ಮಹಾಕಾವ್ಯಗಳು – ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
🔆ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
💠“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
💠ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
💠ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್
🔯ಭಾರತದ ಪ್ರಾಚೀನ ಶಾಸನ– ಪಿಪ್ರವ ಶಾಸನ
🔯ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
➡‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್
➡ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
🚸ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
🚹ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು
🚻ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು
📝ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
📝ಜೈನರ ಪವಿತ್ರ ಗ್ರಂಥಗಳು – ಅಂಗಗಳು
📖ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು
📖ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ – ನಾಗರ ಶೈಲಿ
📖ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್
📖ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”
📰ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
📰ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
📙ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್
📗ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ
📄ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ
📗ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್
📖ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್
📖ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
📖ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
📗ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
📗ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
📖ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
📒ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
📓“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
📖ಕರ್ನಾಟಕದ ಅತಿ ದೊಡ್ಡ ದೇವಾಲಯ – ಶ್ರೀರಂಗ ಪಟ್ಟಣದ ನಂಜುಡೇಶ್ವರ
📕ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ
📕ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್
📒ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
📃ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
📜ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ
📖ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ
📖ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
📖ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
🎇ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
🎆ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
🎯ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
🎯ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
☔ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
☔ಹಿಂಧೂ ಎಂಬ ಪದ – ಸಿಂಧೂ ಎಂಬ ಪದದಿಂದ ಬಂದಿದೆ
☔ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.
❄ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.
❄ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.
❄ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
❄ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
❄ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
❄ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
❄ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
☁ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
☁ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
🌠ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
🌠ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು
🌠ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
🌠ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
🌠ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ
🌟ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
🔥ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ
⚡ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
⚡ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
⚡ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟಣ

ಹೈದರಾಬಾದ್ ಸಂಸ್ಥಾನದ ವಿಮೋಚನೆ

ಹೈದರಾಬಾದ ವಿಮೋಚನಾ ಕಾರ್ಯಾಚರಣೆ

೧೯೪೭ ಅಗಸ್ಟ ೧೫ರಂದು ಭಾರತಸ್ವತಂತ್ರವಾಯಿತು.ಆದರೆ ಆಗ ಭಾರತದೊಡನೆ ವಿಲೀನವಾಗಲು ಬಯಸಿದ ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ, “ಡೆಕ್ಕನ್ ರೇಡಿಯೋ” (ಅಥವಾ “ನಿಜಾಮ್ ರೇಡಿಯೋ” ) ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ನಿರೀಕ್ಷೆಯಂತೆ ಪಾಕಿಸ್ತಾನವು ಹೈದರಾಬಾದ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹಲವು ವರ್ಷಗಳು ಮೊದಲಿನಿಂದ, ನಿಜಾಮ್ “ಸೋಲರಿಯದ ಅಲ್ಲಾಹುವಿನ ಸೈನಿಕರು” ಎಂದು ಕರೆದು ಕೊಳ್ಳುತ್ತಿದ್ದ ತನ್ನ ಸೇನೆಗೆ ಮತ್ತು ನಿಜಾಂ ಪೋಲಿಸರಿಗೆ ಬ್ರಿಟಿಷರ ಸೇನಾಧಿಕಾರಿಗಳಿಂದ ತರಬೇತಿ ಶಿಬಿರಗಳನ್ನು ನೆಡೆಸಿದ್ದ ಮತ್ತು ಆಗ ಪ್ರಸಿದ್ಧವಾಗಿದ್ದ ಸಿಡ್ನಿ ಕಾಟನ್ ಬಂದೂಕುಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ.ಆ ಕಾಲಲ್ಲಿ ವಿಶ್ವದ ಗಣನೀಯ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ, ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್ ಹಾಗು ಪಾಕಿಸ್ತಾನಿ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತು.

ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದರಾಬಾದ ಪ್ರಜೆಗಳು ಗಾಂಧೀ ಪ್ರಣೀತ ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದ್ದರು. ಇದರ ನೇತೃತ್ವವನ್ನು ಸಂಸ್ಥಾನ ಕಾಂಗ್ರೆಸ್ ಮುಖಂಡರಾದ ಸ್ವಾಮಿ ರಾಮಾನಂದ ತೀರ್ಥರು ವಹಿಸಿದ್ದರು. ಈ ಚಳುವಳಿಯನ್ನು ಹತ್ತಿಕ್ಕಲು ನಿಜಾಮನು ತನ್ನ ಪೋಲೀಸ್ ಬಲವನ್ನು ಅತ್ಯಂತ ಕ್ರೂರವಾಗಿ ಉಪಯೋಗಿಸಿದನು. ಇದಲ್ಲದೆ, ತನ್ನ ವಿರೋಧಿಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಕಾಸಿಂ ರಜವಿ ಎಂಬ ಭಯೋತ್ಪಾದಕನ ನೇತ್ರತ್ವದಲ್ಲಿ ರಜಾಕಾರ(-ರಜಾಕಾರ ಎನ್ನುವದು ಪರ್ಶಿಯನ್ ಭಾಷೆಯ ಪದ ಮತ್ತು ಇದರ ಅರ್ಥ ಸ್ವಯಂಸೇವಕ-) ಹೆಸರಿನ ಭಯೋತ್ಪಾದಕರ ಪಡೆಯನ್ನು ಕೂಡಾ ನಿಸ್ಸಹಾಯಕ ಪ್ರಜೆಗಳ ಮೇಲೆ ದಾಳಿಗಿಳಿಸಿದನು. ಕಾಸಿಂ ರಜವಿ ಈಗ ಮಹಾರಾಷ್ಟ್ರರಾಜ್ಯದಲ್ಲಿರು ಲಾತೂರಿನಲ್ಲಿ ಒಬ್ಬ ಮಾಮೂಲಿ ವಕೀಲನಾಗಿದ್ದ. ಈತ ಉಗ್ರವಾದಿ ಸಂಘಟನೆ‘ಇತಿಹಾದುಲ್ ಮುಸಲ್ಮಾನ್’ದ ಅಧ್ಯಕ್ಷನಾಗಿದ್ದ ಕೂಡಾ. ನಿಜಾಮನು ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ ದಿನದಂದು, ಈ ರಜಾಕಾರರು,ವಿಶೇಷವಾಗಿ ಹೈದರಾಬಾದಿನಲ್ಲಿ ಸಾವಿರಾರು ಜನ ಅಮಾಯಕರ ಮೇಲೆ ದಾಳಿಯಿಟ್ಟು ಲೂಟಿ, ಅತ್ಯಾಚಾರ, ದೌರ್ಜನ್ಯ ನೆಡೆಸಿದರು. ಇಂದಿನ ತೆಲಂಗಾಣ ಪ್ರದೇಶ, ದಕ್ಷಿಣ ಮಹಾರಾಷ್ಟ್ರ ಮತ್ತು ಹೊಸಪೇಟೆಯ ಬಳಿಯಿರುವ ತುಂಗಭದ್ರಾ ತೀರದವರೆಗೆ ವಿಸ್ತರಿಸಿದ್ದ ಹೈದರಾಬಾದ ಸಂಸ್ಥಾನದ ಜನ, ೧೮ ಸಪ್ಟಂಬರ ೧೯೪೮ಸಂಜೆ ಆರು ಗಂಟೆಯವರೆಗೆ ನಿರಂತರವಾಗಿ ಹಿಂಸೆ, ಕೊಲೆ, ಸುಲಿಗೆ ಮತ್ತು ದೌರ್ಜನ್ಯಕ್ಕೆ ಸಿಲುಕಿದರೂ, ಭಾರತದೊಡನೆ ಹೈದರಾಬಾದ ಸಂಸ್ಥಾನದ ವಿಲೀನಕ್ಕಾಗಿ ಹೋರಾಡಿದರು.

೧.ರಜಾಕಾರರ ದೌರ್ಜನ್ಯ :

ಗ್ರಾಮಗಳಲ್ಲಿರುವ ಹಿಂದು ಸಮುದಾಯದ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡುವದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವದು, ಹೆಂಗಸರ ಮೇಲೆ ಅತ್ಯಾಚಾರಗೈದು ವಿರೂಪಗೊಳಿಸುವದು, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವದು, ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವದು ಇವೆಲ್ಲ ಪ್ರಜಾ ಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರಗಗಳು. ೧೯೪೬-೪೮ರ ನಡುವೆ ರಜಾಕಾರರು ನಡೆಯಿಸಿದ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ:

೧. ಕಲಬುರ್ಗಿ ಜಿಲ್ಲೆಯಲ್ಲಿ ೮೭ ಗ್ರಾಮಗಳ ಮೇಲೆ ದಾಳಿ, ೪೨ ಕೊಲೆ, ೩೬ ದರೋಡೆ ಹಾಗು ೩೪ ಮಹಿಳೆಯರ ಮೇಲೆ ದೌರ್ಜನ್ಯ.

೨. ಬೀದರ ಜಿಲ್ಲೆಯಲ್ಲಿ ೧೭೬ ಗ್ರಾಮಗಳ ಮೇಲೆ ದಾಳಿ, ೧೨೦ ಕೊಲೆ, ೨೩ ಮಹಿಳೆಯರ ಮೇಲೆ ದೌರ್ಜನ್ಯ.

೩. ರಾಯಚೂರು ಜಿಲ್ಲೆಯಲ್ಲಿ ೯೪ ಗ್ರಾಮಗಳ ಮೇಲೆ ದಾಳಿ, ೨೫ ಕೊಲೆ, ೬೩ ಮಹಿಳೆಯರ ಮೇಲೆ ದೌರ್ಜನ್ಯ.

‘ಕಾಟೊ, ಲೂಟೊ ಔರ ಬಾಟೊ’ ಎನ್ನುವದು ರಜಾಕಾರರಿಗೆ ಕಾಶೀಮ ರಜವಿಯ ಆದೇಶವಾಗಿತ್ತು.

ಈ ಸಂದರ್ಭದಲ್ಲಿ ರಾಮಚಂದ್ರ ವೀರಪ್ಪ ಎನ್ನುವವರ ಸಾಹಸದ ಕೃತ್ಯವೊಂದನ್ನು ಇಲ್ಲಿ ನೆನೆಯಬೇಕು. ಹುಮನಾಬಾದದಲ್ಲಿಯ ಬಸವೇಶ್ವರ ಗುಡಿಗೆ ಹೋಗಿ ಪೂಜೆ ಮುಗಿಸಿಕೊಂಡು ಬರುತ್ತಿದ್ದ ಮಾನಿನಿಯೊಬ್ಬಳನ್ನು ನೋಡಿದ ರಜಾಕಾರರು ನಡುಬೀದಿಯಲ್ಲಿಯೇ ಅವಳ ಮಾನಹರಣಕ್ಕೆ ಮುಂದಾದರು. ಈ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ರಾಮಚಂದ್ರ ವೀರಪ್ಪ ಎನ್ನುವ ತರುಣ ಜೀವದ ಹಂಗು ತೊರೆದು ಅವಳನ್ನು ರಕ್ಷಿಸಿದ. ಇವನನ್ನು ಸಾಯಹೊಡೆದು ರಜಾಕಾರರು ಅಲ್ಲಿಂದ ತೆರಳಿದರು. ಆದರೆ ರಾಮಚಂದ್ರ ಬದುಕುಳಿದ ಹಾಗು ಸ್ವತಂತ್ರ ಭಾರತದಲ್ಲಿ ಲೋಕಸಭೆಗೆ – ತನ್ನ ಜೀವಿತಾವಧಿವರೆಗೂ- ಸದಸ್ಯರಾಗಿ ಚುನಾಯಿತರಾಗುತ್ತಿದ್ದರು.

೨.ಪೋಲೀಸ ದೌರ್ಜನ್ಯ :

ಪೋಲೀಸರೂ ಸಹ ರಜಾಕಾರರಿಗೆ ಕಡಿಮೆ ಇಲ್ಲದಂತೆ ವರ್ತಿಸುತ್ತಿದ್ದರು. . ನಿಜಾಮನು ಹೊರಡಿಸಿದ ‘ಕೊಡಲಿ ಬರಾದ್’ ಫರ್ಮಾನ ಮೇರೆಗೆ ಪೋಲೀಸರು ಹಿಂದುಗಳ ಬಳಿಯಿದ್ದ ನಿಯಮಬದ್ಧ ಬಂದೂಕುಗಳನ್ನಲ್ಲದೆ, ಕೊಡಲಿ, ಕುಡಗೋಲುಗಳನ್ನು ಸಹ ಕಿತ್ತುಕೊಂಡು ರಜಾಕಾರರಲ್ಲಿ ಹಂಚಿದರು.

೧೯೪೬ನೆಯ ಇಸವಿಯ ಕಾರಹುಣ್ಣಿವೆಯೆಂದು ಕಲ್ಬುರ್ಗಿಯ ಮಹಾಗಾಂವದ ಗ್ರಾಮಸ್ಥರೆಲ್ಲ ಸೇರಿ ಹಬ್ಬವನ್ನು ಆಚರಿಸುತ್ತಿದ್ದಾಗ, ರಜಾಕಾರರ ದೊಡ್ಡ ಗುಂಪೊಂದು ಗ್ರಾಮದ ಮೇಲೆ ದಾಳಿ ಮಾಡಿತು. ಗಂಡಸರೆಲ್ಲ ಊರಿನ ಒಂದು ಪಾರ್ಶ್ವಕ್ಕೆ ನಡೆದಾಗ ರಜಾಕಾರರು ಊರಿನಲ್ಲಿ ನುಗ್ಗಿ, ಮನೆಗಳನ್ನು ಲೂಟಿ ಮಾಡುತ್ತ, ಹೆಂಗಸರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ತಕ್ಷಣವೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟ್ಟಿ ಗುರುಬಸವ್ವ ಮೊದಲಾದ ಮಹಿಳೆಯರು ಮನೆಗಳ ಮಹಡಿ ಏರಿ ರಜಾಕಾರರ ಮೇಲೆ ಕವಣೆಗಲ್ಲುಗಳನ್ನು ಬೀಸಿದ್ದಲ್ಲದೆ ಕಾದ ಎಣ್ಣೆಯನ್ನು ಸುರುವತೊಡಗಿದರು. ರಜಾಕಾರರು ಹಿಮ್ಮೆಟ್ಟಬೇಕಾಯಿತು. ಆ ದಿನದಿಂದ ಹಲವು ಮಹಿಳೆಯರು ಸಾರ್ವಜನಿಕವಾಗಿ ಗಾಂಧಿ ಟೊಪ್ಪಿಗೆ ಧರಿಸಲಾರಂಭಿಸಿದರು.

ಚಿಕ್ಕೇನಕೊಪ್ಪದಲ್ಲಿ ಶ್ರಾವಣಮಾಸದಲ್ಲಿ ಬಸವೇಶ್ವರ ಜಾತ್ರೆ ನಡೆಯುವ ದಿನದಂದು, ೧೨ ಸಪ್ಟಂಬರ೧೯೪೭ರಂದು ಮಹದೇವಪ್ಪ ಹುಚ್ಚಪ್ಪ ದೊಡ್ಡಮನಿ, ತೇದಿ ಒಕ್ಕಲದ ಚನ್ನಪ್ಪ, ಅಡಿಗೆ ಮನಿ ಶಿವಲಿಂಗಪ್ಪ, ಮಲ್ಲಪ್ಪ ಹಕಾರಿ, ಮಹಾಲಿಂಗಯ್ಯ, ಅಕ್ಕಸಾಲಿ ಗುರಪ್ಪ, ದೇವಪ್ಪ ಮೊದಲಾದವರು “ವಂದೇ ಮಾತರಮ್” ಎಂದು ಘೋಷಿಸುತ್ತ ಚಳುವಳಿ ನಡೆಸಿದರು. ಈ ಸತ್ಯಾಗ್ರಹಿಗಳನ್ನು ಬಂಧಿಸಿದ ಪೋಲೀಸರು , ಪ್ರತೀಕಾರವಾಗಿ ರಜಾಕಾರರೊಡನೆ ಚಿಕ್ಕೇನಕೊಪ್ಪದ ಮೇಲೆ ದಾಳಿ ಮಾಡಿದರು. ಗ್ರಾಮಸ್ಥರನ್ನು ಬಗೆಬಗೆಯಾಗಿ ಹಿಂಸಿಸಿ ಮನೆಗಳನ್ನು ಲೂಟಿ ಮಾಡಿದರು. ಮಹಾದೇವಪ್ಪ ಸ್ಥಾಪಿಸಿದ ವಾಚನಾಲಯವನ್ನು ಸುಟ್ಟು ಬೂದಿ ಮಾಡಿದರು.

ಮಳ್ಳಿ ಕೃಷ್ಣರಾವ ಎನ್ನುವ ವಿದ್ಯಾರ್ಥಿ ಸತ್ಯಾಗ್ರಹಿಯನ್ನು ಹುಡುಕುತ್ತ ಮಳ್ಳಿ ಗ್ರಾಮಕ್ಕೆ ಬಂದ ಪೋಲೀಸರು ಕೃಷ್ಣರಾಯರ ತಂದೆ ಮಹಿಪತಿರಾಯರನ್ನು, ಚಿಕ್ಕಪ್ಪ ರಾಮರಾಯರನ್ನು, ಅಣ್ಣ ನಾರಾಯಣರಾಯರನ್ನು ಹಾಗು ತಮ್ಮ ಗುರುರಾಯನನ್ನು ಮನೆಯಂಗಳದಲ್ಲಿಯೆ ಗುಂಡಿಟ್ಟು ಕೊಂದರು. ಅದು ಸಾಲದೆ, ಊರಿನಲ್ಲಿ ಸಿದ್ದರಾಮ, ಶೇಷಪ್ಪ ಪತ್ತಾರ, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ,ಔದೋಜಿ ಮತ್ತು ಬಸಲಿಂಗಪ್ಪ ಎನ್ನುವ ಗ್ರಾಮಸ್ಥರನ್ನು ಸಹ ಗುಂಡಿಟ್ಟು ಕೊಂದರು

೧೯೪೮ ಮೇ ತಿಂಗಳ ಮೊದಲ ವಾರದಲ್ಲಿ ರಜಾಕಾರರು ಬೀದರ ಜಿಲ್ಲೆಯ ಗೋರ್ಟಾ ಎನ್ನುವ ಗ್ರಾಮದ ಮೇಲೆ ದಾಳಿ ಮಾಡಿ, ಅಲ್ಲಿದ್ದ ಎರಡುನೂರು ಹಿಂದುಗಳನ್ನೆಲ್ಲ ಒಟ್ಟುಗೂಡಿಸಿ, ಸುಟ್ಟುಹಾಕಿದರು. ದಕ್ಷಿಣ ಭಾರತದ ಜಾಲಿಯನವಾಲಾಬಾಗ ದುರಂತವೆಂದು ಇದು ಕುಪ್ರಸಿದ್ದವಾಯಿತು. ಭಾಲ್ಕಿಯ ಹಿರೇಮಠ ಸಂಸ್ಥಾನವು ಗಡಿಭಾಗದಲ್ಲಿ ಸಂತ್ರಸ್ಥರಿಗೆ ಆಶ್ರಯ ನೀಡಿತು. ಭೀಮಣ್ಣ ಖಂಡ್ರೆ, ಶಿವಾ ಖಂಡ್ರೆ, ಬಂಡೆಪ್ಪ ಮೊದಲಾದವರು ಬೀದರ ಜಿಲ್ಲೆಯಲ್ಲಿ ರಜಾಕಾರರ ವಿರುದ್ಧ ಹೋರಾಟ ನೆಡೆಸಿದರು. ಇದರ ಪರಿಣಾಮವಾಗಿ, ನಿಜಾಮ್ ಸರ್ಕಾರವು ಅವರ ಆಸ್ತಿಯನ್ನು ಜಪ್ತಿ ಮಾಡಿ, ಅನೇಕ ರೀತಿಯಲ್ಲಿ ತೊಂದರೆ ನೀಡಿತು.

ತುಮರಿಕೊಪ್ಪದಲ್ಲಿ ಸಭೆ ನಡೆಯಿಸುತ್ತಿದ್ದ ಜನರ ಮೇಲೆ ಪೋಲೀಸರು ಗುಂಡಿನ ದಾಳಿ ಮಾಡಿ ಹಿರೆಗೊಣ್ಣಾಗರದ ಪಿಂಜಾರ ಅಲಿಸಾಬ ಮತ್ತು ಕುನ್ನಾಪುರದ ಹನುಮಂತಪ್ಪ ಎನ್ನುವವರನ್ನು ಬಲಿ ತೆಗೆದುಕೊಂಡರು. ಅದೇ ಊರಿನ ಮೇಲೆ ಮರುದಿನ ರಜಾಕಾರರ ಜೊತೆಗೆ ಮತ್ತೊಮ್ಮೆ ದಾಳಿ ಮಾಡಿದರು. ಬಾಂದಿನಾಳದ ಮರಗವ್ವನನ್ನು ಹಿಡಿದುಕೊಂಡು ಹಾಡುಹಗಲಲ್ಲೆ ಅತ್ಯಾಚಾರ ಮಾಡಿ ಸಾಯಿಸಿದರು. ಹಾಬಲಕಟ್ಟೆಯ ವೃದ್ಧೆ ಯಮುನವ್ವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದು ಹಾಕಿದರು.

ಈ ಕಾರಣಗಳಿಂದಾಗಿ ಚಳುವಳಿಗಾರರು ವಿಮೋಚನಾ ಚಳುವಳಿಯನ್ನು ಎರಡು ಸ್ತರಗಳಲ್ಲಿ ಸಂಘಟಿಸಬೇಕಾಯಿತು:

I. ಅಹಿಂಸಾತ್ಮಕ ಚಳುವಳಿಯನ್ನು ಮುಂದುವರಿಸುವದು.

II. ರಜಾಕಾರರ ವಿರುದ್ಧ ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆಯನ್ನು ಏರ್ಪಡಿಸುವದು.

I. ಅಹಿಂಸಾತ್ಮಕ ಚಳುವಳಿ:

ಭಾರತಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣ ಹೈದರಾಬಾದ ಸಂಸ್ಥಾನದಲ್ಲಿ ಅಹಿಂಸಾತ್ಮಕ ಚಳುವಳಿಯ ನೇತಾರರಾದಸ್ವಾಮಿ ರಾಮಾನಂದ ತೀರ್ಥರು , ಡಾ: ಮೇಲ್ಕೋಟೆಯವರು ಹಾಗು ಇತರ ಕೆಲವು ಚಳುವಳಿಗಾರರು ೧೫ ಅಗಸ್ಟ ೧೯೪೭ರ ಮುಂಜಾವಿನ ಮೂರು ಗಂಟೆಯ ಸಮಯಕ್ಕೆ ಹೈದರಾಬಾದದ ಸುಲ್ತಾನ ಬಜಾರ ಎನ್ನುವ ಸಾರ್ವಜನಿಕ ಸ್ಥಳದಲ್ಲಿ ಭಾರತದ ತ್ರಿವರ್ಣಧ್ವಜ ಹಾರಿಸಿದರು.

ರಾಯಚೂರಿನಲ್ಲಿ ಅಗಸ್ಟ ೧೪ರ ನಟ್ಟಿರುಳಿನಲ್ಲಿ ಮಟಮಾರಿ ನಾಗಪ್ಪ, ಚಂದ್ರಯ್ಯ, ಶರಭಯ್ಯ ಮತ್ತು ಬಸಣ್ಣ ಎನ್ನುವ ವಿದ್ಯಾರ್ಥಿಗಳು ಪೋಲೀಸ ಕಾವಲನ್ನು ಭೇದಿಸಿ ಜಿಲ್ಲಾಧಿಕಾರಿಯ ಕಚೇರಿಯ ಮೇಲೆ ತ್ರಿವರ್ಣಧ್ವಜ ಹಾರಿಸಿದರು.

ಕಲಬುರ್ಗಿಯಲ್ಲಿ ಅನಿರುದ್ಧ ದೇಸಾಯಿ ಎನ್ನುವ ವಿದ್ಯಾರ್ಥಿಯ ಮುಂದಾಳ್ತನದಲ್ಲಿ ೫೦-೬೦ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಮೆರವಣಿಗೆ ತೆಗೆದರು.

ಇದರಂತೆ ಕನಕಗಿರಿಯಲ್ಲಿ ಜಯತೀರ್ಥ ರಾಜಪುರೋಹಿತರು, ಆಳಂದದಲ್ಲಿ ಎ.ವಿ.ಪಾಟೀಲರು, ಯಾದಗಿರಿಯಲ್ಲಿ ಕೋಲೂರು ಮಲ್ಲಪ್ಪನವರು, ಚಿತ್ತಾಪುರದಲ್ಲಿ ಬಸಪ್ಪ ಸಜ್ಜನಶೆಟ್ಟರು, ಕಾರಟಗಿಯಲ್ಲಿ ಬೆನಕಲ್ ಭೀಮಸೇನರಾಯರು ಹೀಗೆ ಎಲ್ಲೆಡೆಗೂ ಭಾರತದ ತ್ರಿವರ್ಣಧ್ವಜ ಹಾರಾಡಿತು.

ಸ್ವಾಮಿ ರಾಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “Quit college, Act now” ಕರೆಯ ಮೇರೆಗೆ ಸಾವಿರಾರು ಕಾಲೇಜ ಹಾಗು ಶಾಲಾ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿದರು. ಅನಿರುದ್ಧ ದೇಸಾಯಿ ಎನ್ನುವ ಹದಿಹರೆಯದ ಬಾಲಕ ಜೇಲು ಸೇರಿದ್ದ. ಇವನ ತಂದೆ ಸಹ ಸತ್ಯಾಗ್ರಹ ಮಾಡಿ ಅದೇ ಜೇಲಿನಲ್ಲಿ ಸೆರೆಯಾಳಾದರು. ಇದೇ ಜೈಲಿನ ಮತ್ತೊಂದು ಬರಾಕಿನಲ್ಲಿ ಅನಿರುದ್ಧ ದೇಸಾಯಿಯ ಚಿಕ್ಕಪ್ಪ ಬೆಣಕಲ್ ಭೀಮಸೇನರಾವ ಸಹ ಇದ್ದರು. ಜೈಲಿನಲ್ಲಿ “ವಂದೇ ಮಾತರಮ್ ” ಹಾಡಿದುದರ ಪ್ರತೀಕಾರಾರ್ಥವಾಗಿ ಜೈಲಿನ ಅಧಿಕಾರಿಗಳು ಹಾಗು ರಜಾಕಾರರು ಸೆರೆಯಾಳುಗಳನ್ನು ಲಾಠಿಗಳಿಂದ ಚಚ್ಚಿದರು. ಇದರ ಪರಿಣಾಮವಾಗಿ ಅನೇಕ ಸೆರೆಯಾಳುಗಳು ಕೈಕಾಲು ಮುರಿದುಕೊಂಡು ತೀವ್ರ ಗಾಯಾಳುಗಳಾದರು ಹಾಗು ಬೆಣಕಲ್ ಭೀಮಸೇನರಾವ ಮರಣ ಹೊಂದಿದರು.

ಆರ್ಯಸಮಾಜದ ಚಂದ್ರಶೇಖರ ಪಾಟೀಲರಿಗೆ ಔರಂಗಾಬಾದ ಜೇಲಿನಲ್ಲಿ ಕೊರಡೇಟಿನ ಶಿಕ್ಷೆ ಕೊಡಲು ಜೈಲಿನ ಅಧಿಕಾರಿಗಳು ಮುಂದಾದಾಗ, ಅಲ್ಲಿಯ ಸೆರೆಯಾಳುಗಳು, ತಾವು ಸತ್ತೇವೆಯೆ ಹೊರತು, ಚಂದ್ರಶೇಖರ ಪಾಟೀಲರಿಗೆ ತೊಂದರೆಯಾಗಗೊಡುವದಿಲ್ಲವೆಂದು, ಇವರ ಸುತ್ತ ಮಾನವ ಕೋಟೆಯನ್ನು ನಿರ್ಮಿಸಿದ್ದು ಅಭೂತಪೂರ್ವ ಘಟನೆಯಾಗಿದೆ.

೧೯೪೮ ಫೆಬ್ರುವರಿ ೧೫ರಂದು ಮರಡಿ ಆಶ್ರಮದ ತಪಸ್ವಿ ಭೀಮಜ್ಜನವರು ಸಾರ್ವಜನಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಒಮ್ಮಿಂದೊಮ್ಮಿಗೆ ದಾಳಿ ಮಾಡಿದ ಪೋಲೀಸರು ಹಾಗು ರಜಾಕಾರರು ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರ ಮಾಡಿದರು. ಭೀಮಜ್ಜನವರನ್ನಲ್ಲದೆ, ಕೊರ್ಲಹಳ್ಳಿ ಶ್ರೀನಿವಾಸಾಚಾರಿ, ಕಾಟಾಪುರದ ಹನುಮಂತರಾವ, ಕಿಶನರಾವ ದೇಸಾಯಿ, ಅಪ್ಪಣ್ಣ ಮರಾಠೆ, ಬಸಯ್ಯ ಗೌಡಪ್ಪ ಹಾಗು ನೂರಾರು ಜನರನ್ನು ಲಾರಿಗಳಲ್ಲಿ ತುಂಬಿ ಒಯ್ದು ಕುಷ್ಟಗಿ ಜೈಲಿಗೆ ಸೇರಿಸಿದರು.

೧೯೪೭ ಅಗಸ್ಟ ತಿಂಗಳ ಮೊದಲ ವಾರದಲ್ಲೆ ನಿಜಾಮ ಸರಕಾರವು ತ್ರಿವರ್ಣಧ್ವಜವನ್ನು ನಿಷೇಧಿಸಿತು. ಆ ಸಮಯದಲ್ಲಿ ಮಾಲಗಿತ್ತಿಯಲ್ಲಿ ನಡೆದ ಬಹಿರಂಗ ಮೆರವಣಿಗೆಯಲ್ಲಿ, ಇದ್ದಕ್ಕಿದ್ದಂತೆ ಸೀತಮ್ಮ ಬಡಿಗೇರಎನ್ನುವ ೨೪ ವಯಸ್ಸಿನ ಹೆಣ್ಣು ಮಗಳು ವೀರಗಚ್ಚೆ ಹಾಕಿಕೊಂಡು, ಹಣೆ ತುಂಬ ಕುಂಕುಮ ಹಾಗು ಗಲ್ಲಕ್ಕೆ ಅರಿಶಿಣ ಹಚ್ಚಿಕೊಂಡು, ಒಂದು ಕೈಯಲ್ಲಿ ತ್ರಿವರ್ಣಧ್ವಜ ಹಾಗು ಇನ್ನೊಂದು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಕಾಳಿಯಂತೆ ಕುಣಿಯುತ್ತ ಬಂದಳು. “ವಂದೇ ಮಾತರಮ್” ಘೋಷಣೆ ಮುಗಿಲು ಮುಟ್ಟಿತು.

II: ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆ:

ಹೈದರಾಬಾದ್ ಕಾಂಗ್ರೆಸ್ ಅಧ್ಯಕ್ಷರಾದ ಸ್ವಾಮಿ ರಾಮಾನಂದ ತೀರ್ಥರ ಬಂಧನದ ನಂತರ ಹೈದರಾಬಾದಿನ ಪರಿಸ್ಥಿತಿ ಗಂಭೀರವಾಯಿತು. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮುಖಂಡರಾದ ಅನ್ನದಾನಯ್ಯ ಪುರಾಣಿಕ,ಪ್ರಭುರಾಜ ಪಾಟೀಲ ಮೊದಲಾದ ಯುವಕರು, ಸ್ಥಳೀಯ ಗಣ್ಯರಾದ ಅನ್ನಪೂರ್ಣಯ್ಯ ಸ್ವಾಮಿ ಮೊದಲಾದವರ ಸಹಾಯದಿಂದ ರಜಾಕಾರರ ಹಾವಳಿಗೆ ತುತ್ತಾದ ಹಿಂದು-ಮುಸ್ಲಿಂರ ರಕ್ಷಣೆ ಮಾಡಿದರು. ಹೈದರಾಬಾದ್ ನಿಜಾಮ್ ನ ಹತ್ತಿರ ದಿವಾನರಾಗಿದ್ದ ಮಿರ್ಜಾ ಇಸ್ಮ್ಐಲ್ ಹಿಂದೂಗಳ ರಕ್ಷಣೆಗೆ ವಿಶೇಷ ಸಹಾಯ ನೀಡಿದರು.ತಮ್ಮ ವಿದ್ಯಾಭ್ಯಾಸ ತೊರೆದು, ಮುಂಡರಗಿಗೆ ಬಂದ ಈ ಯುವಕರು, ಹಳೆಯ ಅನ್ನದಾನೀಶ್ವರ ಮಠದಲ್ಲಿ ಪ್ರಪ್ರಥಮ ಶಿಬಿರವನ್ನು ಸ್ಥಾಪಿಸಿದರು. ಶಿವಮೂರ್ತಿ ಸ್ವಾಮಿ ಅಳವಂಡಿ,ಡಾ.ಚುರ್ಚಿಹಾಳ್ ಮಠಮೊದಲಾದವರು ಈ ಶಿಬಿರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಪೋಲಿಸ್ ಕೆಲಸದಲ್ಲಿದ್ದರೂ, ಫೌಜದಾರ್ ಹೆಬ್ಬಸ್ಸೂರ್, ಈ ಶಿಬಿರದವರಿಗೆ ಅಗತ್ಯ ಮಾಹಿತಿ ಮತ್ತು ಬಂದೂಕು ಬಳಸುವ ತರಬೇತಿ ನೀಡಿದರು. ಅನೇಕ ದಿನಗಳ ಕಾಲ ಒಂದು ಹೊತ್ತು ಊಟಕ್ಕೂ ಶಿಬಿರಾರ್ಥಿಗಳು ಪರದಾಡ ಬೇಕಾಯಿತು.

ಕಾಲಕ್ರಮೇಣ,ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳ ಗಡಿಗಳಲ್ಲಿ ಸುಮಾರು ೩೦ ಶಿಬಿರಗಳಿದ್ದವು.

ಗಜೇಂದ್ರಗಡದ ಶಿಬಿರಕ್ಕೆ ಪುಂಡರೀಕಪ್ಪ ಜ್ಞಾನಮೋಠೆ ಶಿಬಿರಾಧಿಪತಿಯಾಗಿದ್ದರು. ಬಿ.ವಿ.ದೇಸಾಯಿ ಇವರಿಗೆ ಸಹಾಯಕರು. ಮಂತ್ರಾಲಯದ ಗಡಿಶಿಬಿರಕ್ಕೆ ನಾಗಪ್ಪನವರು ಶಿಬಿರಾಧಿಪತಿಗಳು. ಚಂದ್ರಯ್ಯ, ಈಶ್ವರಯ್ಯ, ಅಯನೂರು ನರಸಪ್ಪ ಇವರೆಲ್ಲ ಸಹಾಯಕರು. ಅಯನೂರು ಹೋಬಳಿಯ ಹತ್ತಿರದ ಶಿಬಿರಕ್ಕೆ ಕುರ್ಲಹಳ್ಳಿ ರಾಘವೇಂದ್ರರಾಯರು ಶಿಬಿರಾಧಿಪತಿಗಳು.

ಮುಂಡರಗಿಯ ಶಿಬಿರಕ್ಕೆ ಅಳವಂಡಿ ಶಿವಮೂರ್ತಿ ಸ್ವಾಮಿ ಶಿಬಿರಾಧಿಪತಿ. ಅನ್ನದಾನಯ್ಯ ಪುರಾಣಿಕರು ಕಾರ್ಯಾಚರಣೆ, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಪ್ರಚಾರದ ಮುಖ್ಯಸ್ಥರು. ಇವರ ಸಹಾಯಕರಾಗಿ ಕೆಲಸ ಮಾಡಿದವರು ಪ್ರಭುರಾಜ್ ಪಾಟೀಲ, ಡಂಬಳ ಸೋಮಪ್ಪ, ದೇವೇಂದ್ರ ಕುಮಾರ ಹಕಾರಿ,ನೀಲಕಂಠಗೌಡ, ಮೊದಲಾದವರು. ಗಾಯಗೊಂಡ ಶಿಬಿರಾರ್ಥಿಗಳಿಗೆ ನೆರವು ನೀಡಿದ್ದು ಡಾ.ಚುರ್ಚಿಹಾಳ್ ಮಠ. ಕೊಪ್ಪಳ ಕೋಟೆಯಲ್ಲಿ ಭಾರತದ ಧ್ವಜ ಹಾರಿಸಲು ಯತ್ನಿಸಿದ ಬಾಲಕ ಪಂಚಾಕ್ಷರಿ ಹಿರೇಮಠನನ್ನು ಪರಿಚಿತ ಪೋಲಿಸನೊಬ್ಬ ಬಂಧಿಸದೆ, ಆತನನ್ನು ಸುರಕ್ಷಿತ ಸ್ಥಾನಕ್ಕೆ ಕಳುಹಿಸಿದ.

ಹಾಲು-ಮೊಸರು ಮಾರಲು ಹಳ್ಳಿ-ಹಳ್ಳಿ ತಿರುಗುತ್ತಿದ್ದ ಮಹಿಳೆಯರು, ದನಗ್ರಾಹಿಗಳು, ಹೀಗೆ ಜನಸಾಮಾನ್ಯರು ರಜಾಕಾರರ ಮತ್ತು ನಿಜಾಮ್ ಪೋಲೀಸರ ಕುರಿತ ಮಾಹಿತಿಯನ್ನು ಮುಂಡರಗಿಯ ಶಿಬಿರಕ್ಕೆ ತಲುಪಿಸುವಂತಹ ಗುಪ್ತಚಾರ ವ್ಯವಸ್ಥೆಯನ್ನುಅನ್ನದಾನಯ್ಯ ಪುರಾಣಿಕ ನೆಡೆಸುತ್ತಿದ್ದರು. ಶಿಬಿರದ ಕಾರ್ಯಾಚರಣೆಗಳನ್ನು ಕುರಿತ ಗುಪ್ತ ಮಾಹಿತಿ, ಕೈಬರಹದ ಪತ್ರಗಳ ಮೂಲಕ ರವಾನೆಯಾಗುತ್ತಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ , ಮುಂಡರಗಿಯ ಶಿಬಿರದ ಕಾರ್ಯಾಚರಣೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವರ ಸೂಚನೆಯ ಮೆರೆಗೆ, ಕೇಂದ್ರ ಮಂತ್ರಿ ಗಾಡ್ಗೀಳ, ಕಾಂಗ್ರೆಸ್ ಮುಖಂಡ ನಿಜಲಿಂಗಪ್ಪ ಮೊದಲಾದವರು ರಹಸ್ಯವಾಗಿ ಈ ಶಿಬಿರಕ್ಕೆ ಬಂದು, ಉತ್ತೇಜನ ನೀಡಿದ್ದರು. ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದ ವಿವರಗಳನ್ನು ರಾಷ್ಟ್ರೀಯ ವೃತ್ತ ಪರ್ತಿಕೆಗಳಲ್ಲಿ ಪ್ರಮುಖವಾಗಿ ಪ್ರಕಟಿಸುವಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸೂಚನೆ ನೀಡಿದ್ದರು. ಈ ಪತ್ರಿಕೆಗಳಿಗೆ ವರದಿಯನ್ನು ಅಲ್ಲಮ ಹೆಸರಿನಲ್ಲಿ ಬರೆದು ಕಳುಹಿಸುವ ಕೆಲಸವನ್ನು ಅವರು, ಅನ್ನದಾನಯ್ಯ ಪುರಾಣಿಕರಿಗೆ ವಹಿಸಿದ್ದರು. ಆಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ,ಸಂಯುಕ್ತ ಕರ್ನಾಟಕ ಪತ್ರಿಕೆ ನಿರ್ಭಿತಿಯಿಂದ ಹೋರಾಟದ ವರದಿಗಳನ್ನು ಪ್ರಕಟಿಸಿದ್ದು, ಇಲ್ಲಿ ಗಮನಾರ್ಹ.

ಬಿಜಾಪುರ ಜಿಲ್ಲೆಯ ಕಕ್ಕಲಮೇಳದಲ್ಲಿ ಸ್ಥಾಪಿತವಾದಸರದಾರ ಶರಣಗೌಡ ಇನಾಮದಾರರ ಇವರ ಶಿಬಿರದಲ್ಲಿಯ ಯೋಧರಂತೂ ರಕ್ತಪ್ರತಿಜ್ಞೆಯನ್ನೇ ಮಾಡಿದರು. ಶರಣಗೌಡರ ಪ್ರತಿದಾಳಿಗಳು ರಜಾಕಾರರಲ್ಲಿ ನಡುಕವನ್ನೆ ಹುಟ್ಟಿಸಿದವು.ಶಂಕರೇಗೌಡ ಮತ್ತು ಅಮರೇಶ ಎನ್ನುವ ಹೈಸ್ಕೂಲ ವಿದ್ಯಾರ್ಥಿಗಳು ಮಾನವಿಯಲ್ಲಿ ರಜಾಕಾರರ ಪರೇಡಿನ ಮೇಲೆ ಕೈಬಾಂಬ್ ಎಸೆದರು. (ಕೈಬಾಂಬ್ ಸ್ಫೋಟಗೊಳ್ಳಲಿಲ್ಲ. ಈ ಇಬ್ಬರೂ ವಿದ್ಯಾರ್ಥಿಗಳು ಪಾರಾಗಿ ಓಡಿಹೋದರು). ಹಡಗಿನಹಾಳ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ತಹಶೀಲದಾರನ ಡೇರೆಗೆ ರಾತ್ರಿಯಲ್ಲಿ ಬೆಂಕಿ ಹಚ್ಚಿ ಅವನನ್ನು ಅಲ್ಲಿಂದ ಓಡಿಸಲಾಯಿತು. ಅಯನೂರು ಹೋಬಳಿಯ ಮಂಗಳೂರಿನಲ್ಲಿ ಪೋಲೀಸ ಅಧಿಕಾರಿಯ ಕ್ಯಾಂಪ್ ಮೇಲೆ ದಾಳಿ ಮಾಡಿ ಅವರನ್ನು ಓಡಿಸಿದರು. ಗುಡದೂರಿನಲ್ಲಿ ನಿಜಾಮನ ಸೇನಾ ತುಕಡಿಯ ಮೇಲೆ ರಾತ್ರಿದಾಳಿ ಮಾಡಿ ಅಲ್ಲಿ ತ್ರಿವರ್ಣಧ್ವಜ ಹಾರಿಸಿದರು.

ರಜಾಕಾರರ ಪ್ರಬಲ್ಯವಿದ್ದ ಕುಕುನೂರಿನಲ್ಲಿದ್ದ ಪ್ರಮುಖ ಪೋಲಿಸ್ ಠಾಣೆಯ ಮೇಲೆ ದಾಳಿ ನೆಡೆಸಲು ಪ್ರಭುರಾಜ ಪಾಟೀಲ, ಮುರುಘೇಂದ್ರಯ್ಯ ಶಿರೂರಮಠ ಮೊದಲಾಗಿ ಸುಮಾರು ಅರವತ್ತು ಯುವಕರನ್ನು ಮುಂಡರಗಿಯ ಶಿಬಿರದಿಂದ ಬಸರಿಗಿಡ ವೀರಪ್ಪನವರ ಬಸ್ಸಿನಲ್ಲಿ ಕಳುಹಿಸಿದ ಅನ್ನದಾನಯ್ಯ ಪುರಾಣಿಕ, ಮತ್ತೊಂದೆಡೆ ಕುಕುನೂರಿನಲ್ಲಿದ್ದ ರಜಾಕಾರರು ಮತ್ತು ಪೋಲಿಸ್ ಅಧಿಕಾರಿ ರಾಮಿ ರೆಡ್ಡಿಯನ್ನು ಚಿಕೇನಕೊಪ್ಪದಲ್ಲಿ ನೆಡೆಯುತ್ತಿದ್ದ ಜಾತ್ರೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು. ಪೂರ್ವ ಯೋಜನೆಯಂತೆ ಕುಕುನೂರಿನ ಪೋಲಿಸ್ ಠಾಣೆಯ ಮೇಲೆ ನೆಡೆದ ದಾಳಿಯಲ್ಲಿ ಮುಂಡರಗಿ ಶಿಬಿರದ ಯುವಕರು ವಿಜಯ ಸಾಧಿಸಿ, ಅಪಾರ ಪ್ರಮಾಣದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ಈ ದಾಳಿಯಲ್ಲಿ ನಿಜಾಮ್ ಪೋಲಿಸರ ಗುಂಡಿಗೆ ಬಲಿಯಾಗಲಿದ್ದ ಪ್ರಭುರಾಜ ಪಾಟೀಲರನ್ನು ಅಸಾಮಾನ್ಯ ಸಾಹಸ ಪ್ರದರ್ಶಿಸಿ ಮುರುಘೇಂದ್ರಯ್ಯ ಶಿರೂರಮಠರಕ್ಷಿಸಿದರು. ಈ ಕಾರ್ಯಾಚರಣೆಯಿಂದಾಗಿ, ನಿಜಾಮ್ ಪೋಲೀಸರು ಮತ್ತು ರಜಾಕಾರರ ವಿರುದ್ಧ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರು ಜಯಗಳಿಸಿದ್ದರು. ಸೋಲಿನಿಂದ ಕುಪಿತನಾದ ನಿಜಾಮ್, ಅಳವಂಡಿ ಶಿವಮೂರ್ತಿ ಸ್ವಾಮಿ, ಅನ್ನದಾನಯ್ಯ ಪುರಾಣಿಕರನ್ನು ಜೀವಂತ ಅಥವಾ ಶವವಾಗಿ ತಂದವರಿಗೆ ಭಾರೀ ಬಹುಮಾನ ನೀಡುವುದಾಗಿ ಘೋಷಿಸಿದ.

ಕೆಲವು ಕಾಂಗ್ರೆಸ್ ಮುಖಂಡರ ಪಿತೂರಿಯಿಂದಾಗಿ ಮುಂಬಯಿ ಸರ್ಕಾರದ ಮುಖ್ಯಸ್ಥರಾದ ಮುರಾರ್ಜಿ ದೇಸಾಯಿ, ಪೋಲಿಸರಿಗೆಮುಂಡರಗಿ ಶಿಬಿರದ ಮೇಲೆ ದಾಳಿ ನೆಡೆಸಿ, ಹೋರಾಟಗಾರರನ್ನು ಜೀವಂತವಾಗಿ ಅಥವಾ ಕೊಂದು ತರಬೇಕೆಂಬ ಆಜ್ಞೆ ಮಾಡಿದರು. ಪೋಲಿಸರು ಬರುತ್ತಿರುವ ಮಾಹಿತಿಯನ್ನು ಹೆಬ್ಬಸೂರಬಂದು ತಿಳಿಸಿದಾಗ, ಅನ್ನದಾನಯ್ಯ ಪುರಾಣಿಕ ಮುಂಡರಗಿ ಶಿಬಿರವನ್ನು ಖಾಲಿ ಮಾಡಿಸಿ, ಎಲ್ಲರನ್ನು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಿದರು. ನಂತರ ಅವರು, ಪ್ರಮುಖ ದಾಖಲೆಗಳೊಂದಿಗೆ ಮುಂಡರಗಿಯಿಂದ, ತುಂಗಭದ್ರಾ ತೀರದಲ್ಲಿರುವ ಹೊಸೂರು ಶಿಬಿರಕ್ಕೆ ಓಡುತ್ತಾ ,ಪೋಲಿಸರ ಕೈಗೆ ಸಿಗದಂತೆ ಬಂದು ತಲುಪಿದರು. ಹೊಸೂರು ಶಿಬಿರದಲ್ಲಿದ್ದ ಹೋರಾಟಗಾರರನ್ನು ಕೂಡಾ ಪೋಲೀಸರಿಂದ ರಕ್ಷಿಸಲಾಯಿತು. ಮುಂದೆ, ಧಾರವಾಡದದ ಜಿಲ್ಲಾಧಿಕಾರಿ ಈ ಆದೇಶವನ್ನು ರದ್ದುಗೊಳಿಸುವ ತನಕ, ಹೋರಾಟಗಾರರ ಪರಿಸ್ಥಿತಿ ಬಹಳ ಕಠಿಣವಿತ್ತು.

ಮರುದಿನ,ಸ್ವಾಮಿ ರಾಮಾನಂದ ತೀರ್ಥ, ಗದುಗಿಗೆ ಬರುವ ಕಾರ್ಯಕ್ರಮವಿದ್ದ ಕಾರಣ, ಅಳವಂಡಿ ಶಿವಮೂರ್ತಿ ಸ್ವಾಮಿ ಆಗ ಗದುಗಿನಲ್ಲಿದ್ದು, ಈ ಪೋಲೀಸ ಕಾರ್ಯಾಚರಣೆಯಿಂದ ಸುರಕ್ಷಿತವಾಗಿದ್ದರು. ಸ್ವಾಮಿ ರಾಮಾನಂದ ತೀರ್ಥರ ಭೇಟಿಗಾಗಿ ಅನ್ನದಾನಯ್ಯ ಪುರಾಣಿಕ,ಬೆಟಗೇರಿ ವಿರೂಪಾಕ್ಷಪ್ಪ ಸರಕು ಸಾಗಾಣಿಕೆ ರೈಲಿನಲ್ಲಿ ಹೊಸಪೇಟೆಯಿಂದ ಗದುಗಿಗೆ ಹೊರಟರು. ಇವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ ರಜಾಕಾರರು ತುಂಬಿದ್ದರೆ, ಬನ್ನಿಕೊಪ್ಪ ನಿಲ್ದಾಣದಲ್ಲಿ ರಾಮಿರೆಡ್ಡಿ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಫೋಲಿಸರು ಕಾದಿದ್ದರು. ಇವರ ಕಣ್ಣು ತಪ್ಪಿಸಿ, ಗದಗ ತಲುಪಿ ಸ್ವಾಮಿ ರಾಮಾನಂದ ತೀರ್ಥರ ಭೇಟಿ ಮಾಡಿದರು. ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟವನ್ನು ತೀವ್ರಗೊಳಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.

ಗೌರಪುರದಲ್ಲಿ ಜನಸಂಘಟನೆಗಾಗಿ ತೆರಳಿದ್ದ ಜಯತೀರ್ಥ ರಾಜಪುರೋಹಿತರನ್ನು ಪೋಲೀಸರು ಬೆನ್ನಟ್ಟಿ ಬಂದಾಗ, ಈ ತರುಣ ಕ್ರಾಂತಿಕಾರಿಗೆ ಆಶ್ರಯವಿತ್ತವನು ಉಪ್ಪಾಲದಿನ್ನೆಯ ಮಡಿವಾಳಪ್ಪ ಎನ್ನುವ ರೈತ. ಪೋಲೀಸರು ಮಡಿವಾಳಪ್ಪನ ಮನೆಗೆ ಶೋಧನೆಗೆ ಬಂದಾಗ , ರಾಜಪುರೋಹಿತರು ಅಲ್ಲಿಂದ ಹೊರಬರಲು ಉದ್ಯುಕ್ತರಾದರು. ಆ ಸಂದರ್ಭದಲ್ಲಿ ರೈತ ಮಡಿವಾಳಪ್ಪ ಹೇಳಿದ ಮಾತು ಹೈದರಾಬಾದ ಪ್ರಜೆಗಳ ಹೃದಯವನ್ನು ತೆರೆದು ತೋರಿಸುವಂತಹ ಮಾತಾಗಿದೆ: “ಅಲ್ಲೇ ನನ್ ಹೇಣ್ತಿ ಹಂತೇಕ್ ಹೋಗಿ, ಕೌದಿ ಹೊಚ್ಕೊಂಡ್ ಮಲಕೋರಿ, ನನ್ ಮಗಾ ಮಲಗ್ಯಾನ ಅಂತ ಹೇಳ್ತೀನಿ”!

ಇಟಗಿ ಸೀಮೆ ವಿಮೋಚನೆ:

೧೯೪೭ ನವಂಬರ ೧೦ರಂದು ಸ್ವಾತಂತ್ರ್ಯಸಂಗ್ರಾಮದ ಕ್ರಿಯಾಸಮಿತಿಯು ಚೆನ್ನೈನಲ್ಲಿ ಸಭೆ ಸೇರಿದರು. ಹಿರಿಯ ಸ್ವಾತಂತ್ರ್ಯ ಸೇನಾನಿ ಸಿರೂರು ವೀರಭದ್ರಪ್ಪನವರು, ಗಜೇಂದ್ರಗಡ ಶಿಬಿರದ ಪುಂಡರೀಕ ಜ್ಞಾನಮೋಠೆಯವರು, ಮುಂಡರಗಿ ಶಿಬಿರದ ಅಳವಂಡಿ ಶಿವಮೂರ್ತಿ ಸ್ವಾಮಿಯವರು, ಅನ್ನದಾನಯ್ಯ ಪುರಾಣಿಕ, ರಾಮಾಚಾರ್ಯ ಪುರೋಹಿತ, ನಾಗಪ್ಪ, ಶಂಕರೇಗೌಡ ಮೊದಲಾದವರು ಕೂಡಿಕೊಂಡು ಇಟಗಿ ಸೀಮೆಯ ವಿಮೋಚನೆಯ ನಿರ್ಧಾರ ತೆಗೆದುಕೊಂಡರು. ಇಟಗಿ ಸೀಮೆಯ ೧೩ ಹಳ್ಳಿಗಳು ನಿಜಾಮ ಸಂಸ್ಥಾನದಲ್ಲಿದ್ದರೂ ಸಹ, ನಾಲ್ಕೂ ದಿಕ್ಕುಗಳಲ್ಲಿ ಭಾರತದಿಂದ ಆವೃತವಾಗಿತ್ತು. ನಿರ್ಣಯದ ಮೇರೆಗೆ ಹದಿಮೂರೂ ಗ್ರಾಮಗಳಲ್ಲಿ ಒಂದೇ ದಿನ ಸ್ವಾತಂತ್ರ್ಯಯೋಧರ ಪಡೆಗಳು ಮುನ್ನುಗ್ಗಿ ಅಲ್ಲಿದ್ದ ಎಲ್ಲ ಸರಕಾರಿ ಕಚೇರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಭಾರತದ ತ್ರಿವರ್ಣಧ್ವಜವನ್ನು ಹಾರಿಸಿದವು. ಆ ಗ್ರಾಮಗಳಲ್ಲಿದ್ದ ರಜಾಕಾರರು ಹಾಗು ಪಠಾಣರು ದಿಕ್ಕೆಟ್ಟು ಓಡಿ ಹೋದರು. ಈ ಗ್ರಾಮಗಳಲ್ಲಿ ಸ್ವತಂತ್ರ ಆಡಳಿತವನ್ನು ಸಾರಲಾಯಿತು.

ಭಾರತ ಸರಕಾರದ ಪೋಲೀಸ ಕಾರ್ಯಾಚರಣೆ:

೧೯೪೮ ಸಪ್ಟಂಬರ ೧೨ರಂದು ಪ್ರಧಾನಿ ನೆಹರೂ ಸಂಪುಟ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ರಕ್ಷಣಾ ಮಂತ್ರಿ ಬಲದೇವ ಸಿಂಗ. ಗೋಪಾಲಸ್ವಾಮಿ ಅಯ್ಯಂಗಾರ, ಜನರಲ್ ಬುಕರ್,ಜನರಲ್ ಕರಿಯಪ್ಪ ಮತ್ತು ಏರ್ ಮಾರ್ಶಲ್ ಎಲ್ಮ್‍ಹರ್ಸ್ಟ್ ಉಪಸ್ಥಿತರಿದ್ದರು. ಜನರಲ್ ಬುಕರ್ ಹೈದರಾಬಾದದ ಮೇಲೆ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವದೆ ಆದರೆ, ತಾವು ರಾಜೀನಾಮೆ ಕೊಡುವದಾಗಿ ಘೋಷಿಸಿದರು. ಚಿಂತಾಕ್ರಾಂತರಾದ ನೆಹರೂ ಅತ್ತಿತ್ತ ನೋಡತೊಡಗಿದಾಗ, ಸರದಾರ ವಲ್ಲಭಭಾಯಿ ಪಟೇಲ ಮರುನುಡಿದರು: “ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು; ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು!”

ಸರದಾರ ಪಟೇಲರ ಆದೇಶದಂತೆ ಸಪ್ಟಂಬರ ೧೩ ರಂದು ಭಾರತೀಯ ಸೇನೆ ಹೈದರಾಬಾದ ಸಂಸ್ಥಾನಕ್ಕೆ ಲಗ್ಗೆ ಇಟ್ಟಿತು. ಸಪ್ಟಂಬರ ೧೮ರಂದು, ಸಂಜೆ ನಾಲ್ಕು ಗಂಟೆಗೆ ಭಾರತೀಯ ಸೇನೆಯ ಮುಖಂಡ ಜನರಲ್ ಚೌಧರಿಗೆ ಹೈದರಾಬಾದ ಸೇನೆಯ ಮುಖಂಡ ಎಲ್ ಎದ್ರೂಸ್ (-ಈತ ಒಬ್ಬ ಅರಬ-) ಶರಣಾಗತನಾದ. ನಿಜಾಮ ಹಾಗು ರಜಾಕಾರರ ದೌರ್ಜನ್ಯದಿಂದ ಜನತೆಗೆ ವಿಮೋಚನೆ ದೊರೆಯಿತು. ಮೊದಲ ಕೆಲದಿನಗಳ ಮಟ್ಟಿಗೆ ಚೌಧರಿ ಸೈನಿಕ ಆಡಳಿತಗಾರರಾಗಿದ್ದರು . ಆ ನಂತರ ಕೆ.ಎಮ್.ಮುನ್ಶಿರಾಜ್ಯಪಾಲರೆಂದು ನಿಯಮಿಸಲ್ಪಟ್ಟರು. ಹೈದರಾಬಾದ ಸಂಸ್ಥಾನವು ಪ್ರಜೆಗಳ ಅಪೇಕ್ಷೆಯಂತೆ ಭಾರತಕ್ಕೆ ಮರಳಿತು.

ಆಧಾರ: ೧.ಡಾ|ಎಂ.ಬಿ.ಮರಕಿಣಿಯವರ ಕೃತಿ: ನೂರು ಘಟನೆ-ಸಾವಿರ ನೆನಪುಗಳು

೨. ಕೆ.ಎಂ.ಮುನ್ಶಿಯವರ ಕೃತಿ: The End of an Era

3. ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟ ಕುರಿತು, ಕರ್ನಾಟಕ ರಾಜ್ಯ ಸರ್ಕಾರಕ್ಕೆ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಮಾಜಿ ಉಪರಾಷ್ಟ್ರಪತಿಬಿ.ಡಿ.ಜತ್ತಿ,ಮಾಜಿ ಸಂಸದ ಮತ್ತು ಮುಂಡರಗಿ ಶಿಬಿರಾಧಿಪತಿ ಅಳವಂಡಿ ಶಿವಮೂರ್ತಿ ಸ್ವಾಮಿ ಬರೆದಿರುವ ಅಧಿಕೃತ ಪತ್ರಗಳು.
ಸಂಗ್ರಹ : ಬಾಬುರಾವ ಹಾಗರಗುಂಡಗಿ.

ಕೆಲಸ ಹುಡುಕಲು ಹಲವು ಆಯ್ಪ್(App) ಗಳು.

*ಉದ್ಯೋಗ ಹುಡುಕಲು ಆಯ್ಪ್*

ಶಿಕ್ಷಣಕ್ಕೆ ಅರ್ಹವಾದ ಕೆಲಸವನ್ನು ಹುಡುಕುವುದು ಈಗ ಮೊದಲಿನಷ್ಟು ಕಷ್ಟ ಅಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗುವ ಉದ್ಯೋಗ ಜಾಹೀರಾತುಗಳನ್ನು ನೋಡಿಯೇ ನೌಕರಿಗಾಗಿ ಅರ್ಜಿ ಹಾಕುವ  ಸ್ಥಿತಿ ಈಗಿಲ್ಲ. ಸ್ಮಾರ್ಟ್‌ ಫೋನ್‌ ಜಗತ್ತಿನಲ್ಲಿ ಎಲ್ಲವೂ ಆ್ಯಪ್‌ ಮೂಲಕವೇ ನಡೆಯುತ್ತಿರುವ ಈ ಕಾಲದಲ್ಲಿನೌಕರಿ ಶೋಧವೂ ಅದಕ್ಕೆ ಹೊರತಾಗಿಲ್ಲ.ಸ್ಮಾರ್ಟ್‌ಫೋನ್‌ಗಳಲ್ಲಿರುವ ಆ್ಯಪ್‌ಗಳ ಸ್ಟೋರ್‌ಗೆ ಹೋಗಿ ‘ಜಾಬ್ಸ್’ ಎಂದು ಬರೆದು ಶೋಧಿಸಿದರೆ ಸಾಕು; ಉದ್ಯೋಗ ಅರಸಿಕೊಡುವ ಆ್ಯಪ್‌ಗಳ ಪಟ್ಟಿಯೇ ಬರುತ್ತದೆ.ಉದ್ಯೋಗ ಶೋಧಕ ಆ್ಯಪ್‌ಗಳ ಗುಣಲಕ್ಷಣಗಳಲ್ಲಿ ಭಿನ್ನತೆ ಇದೆ. ಕೆಲವು ಆ್ಯಪ್‌ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಇಂಡೀಡ್‌ ಆ್ಯಪ್‌

ನೌಕರಿ ಶೋಧಕ್ಕೆ ಇದೊಂದು ಪರಿಣಾಮಕಾರಿ ಆ್ಯಪ್‌. ಸಹಸ್ರಾರು ಉದ್ಯೋಗವಾಕಾಶಗಳ ವಿವರಗಳನ್ನು ಈ ಆ್ಯಪ್‌ ಬಳಕೆದಾರರ ಮುಂದೆ ತೆರೆದಿಡುತ್ತದೆ.ಸಾವಿರಾರು ಕಂಪೆನಿಗಳು ಮತ್ತು ಉದ್ಯೋಗ ನೀಡುವ ವಿವಿಧ ಸಂಸ್ಥೆಗಳ ವೆಬ್‌ಸೈಟ್‌ಗಳಿಂದ ಉದ್ಯೋಗಾವಕಾಶಗಳಮಾಹಿತಿಯನ್ನು ಕಲೆ ಹಾಕಿ ಬಳಕೆದಾರನಿಗೆ ನೀಡುವುದು ಈ ಆ್ಯಪ್‌ನವಿಶೇಷ.ಅತ್ಯಂತ ಸರಳ ವಿನ್ಯಾಸದ ಈ ಆ್ಯಪ್‌ ಅನ್ನು ಬಳಸುವುದು ತುಂಬಾ ಸುಲಭ. ಯಾವ ರೀತಿಯ ಉದ್ಯೋಗ, ಯಾವ ಸ್ಥಳದಲ್ಲಿ (ರಾಜ್ಯ, ಜಿಲ್ಲೆ ನಗರ, ಪಟ್ಟಣ ಇತ್ಯಾದಿ) ಆಗಬೇಕು ಎಂಬುದನ್ನು ಬರೆದು ಹುಡುಕಿದರೆ ಆಯಿತು. ಆ ನಿರ್ದಿಷ್ಟ ಸ್ಥಳದಲ್ಲಿ ಇರುವ, ಬಳಕೆದಾರನ ಅವಶ್ಯಕತೆಗೆ ಹೊಂದುವ ಉದ್ಯೋಗಾವಕಾಶಗಳನ್ನು ಇದು ನೀಡುತ್ತದೆ.ಪ್ರತಿ ನೌಕರಿಯ ವಿವರಗಳನ್ನು (ಹುದ್ದೆಯ ವಿವರ, ಕಂಪೆನಿಯ ಅಗತ್ಯ, ಹುದ್ದೆಯ ಜವಾಬ್ದಾರಿ) ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದಿದ್ದರೆ ನಿರ್ದಿಷ್ಟ ಉದ್ಯೋಗಾವಕಾಶದ ಮೇಲೆ ಕ್ಲಿಕ್‌ (ವೀವ್‌ ಜಾಬ್‌ ಎಂಬ ಆಯ್ಕೆ ಮೇಲೆ) ಮಾಡಿದರೆ ಆಯಿತು. ಆ ಉದ್ಯೋಗದ ಮೂಲವನ್ನು (ವೆಬ್‌ಸೈಟ್‌) ಬಳಕೆದಾರರಿಗೆ ತೋರಿಸುತ್ತದೆ. ಒಂದು ವೇಳೆ ವೆಬ್‌ಸೈಟ್‌ನಲ್ಲಿ ಅವಕಾಶ ಇದ್ದರೆ ತಕ್ಷಣ ಆ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ನೌಕರಿ ವಿವರಗಳನ್ನು ಬುಕ್‌ಮಾರ್ಕ್‌ ಮಾಡುವ ಅವಕಾಶವೂ ಇಂಡೀಡ್‌ ಆ್ಯಪ್‌ನಲ್ಲಿದೆ. ಉದ್ಯೋಗ ಆಕಾಂಕ್ಷಿಗಳು ವಿಶೇಷ ಮಾದರಿಯಲ್ಲಿ ರೆಸ್ಯೂಮ್‌ (ಸ್ವವಿವರಗಳನ್ನು ಒಳಗೊಂಡ ದಾಖಲೆ) ಕೂಡ ಪೋಸ್ಟ್‌ ಮಾಡಬಹುದು. ಇದರಿಂದಾಗಿ ಉದ್ಯೋಗದಾತ ಕಂಪೆನಿಗಳಿಗೆ ಸುಲಭವಾಗಿ ನೌಕರಿ ಆಕಾಂಕ್ಷಿಗಳ  ವಿವರ ಸಿಗುತ್ತದೆ. ಈ ಆ್ಯಪ್‌ ಐಒಎಸ್‌ (ಆ್ಯಪಲ್‌) ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಉಚಿತವಾಗಿ  ಲಭ್ಯವಿದೆ.

ಸ್ವಿಚ್‌ ಜಾಬ್‌

ತಂತ್ರಜ್ಞಾನ ಕ್ಷೇತ್ರದಲ್ಲಿ  ಕೆಲಸ ಹುಡುಕುವವರಿಗೆ  ಸ್ವಿಚ್‌ ಜಾಬ್‌ ಹೆಚ್ಚು ಸಹಕಾರಿಯಾಗಬಲ್ಲುದು. ಇಲ್ಲಿಅರ್ಜಿದಾರ ಮತ್ತು ಕಂಪೆನಿ ನಡುವೆ  ಸಂವಹನ ಸಾಧ್ಯ.ಅರ್ಜಿದಾರನ ಬಯಕೆ ಮತ್ತು ಶೈಕ್ಷಣಿಕ ಅರ್ಹತೆಯನ್ನು ಹೋಲುವ ಉದ್ಯೋಗಾವಕಾಶಗಳನ್ನು ಆ್ಯಪ್‌ ಪಟ್ಟಿ ಮಾಡುತ್ತದೆ.ನಿರ್ದಿಷ್ಟ ನೌಕರಿಯು  ಸರಿ ಹೊಂದದಿದ್ದಲ್ಲಿ ಅರ್ಜಿದಾರ ಪರದೆಯನ್ನು ಎಡಬದಿಗೆ ಉಜ್ಜಿದರೆ (ಸ್ವೈಪ್‌) ಆಯಿತು. ಒಂದು ವೇಳೆ ಇಷ್ಟ ಆದರೆ ಪರದೆಯನ್ನು ಬಲಕ್ಕೆ ಜಾರಿಸಿದರೆ ಆಯಿತು.ಉದ್ಯೋಗದಾತ ಕಂಪೆನಿಯ ಮ್ಯಾನೇಜರ್‌ಗೂ ಇದೇ ರೀತಿ ಪರದೆಯನ್ನು ಸ್ವೈಪ್‌ ಮಾಡಲು ಅವಕಾಶ ಇರುತ್ತದೆ. ಒಂದು ವೇಳೆ ಅರ್ಜಿದಾರನ ಶೈಕ್ಷಣಿಕ ಅರ್ಹತೆಯು ಹುದ್ದೆಯ ಅವಶ್ಯಕತೆಗಳಿಗೆ ಸರಿ ಹೊಂದಿದರೆ ಅರ್ಜಿದಾರ ಮತ್ತು ಮ್ಯಾನೇಜರ್‌ ಪರಸ್ಪರ ಚ್ಯಾಟ್‌ ಮಾಡಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬಹುದು.ಆದರೆ, ಆರಂಭದಲ್ಲಿ ಕಂಪೆನಿಗೆ ಅರ್ಜಿದಾರರನ ಶೈಕ್ಷಣಿಕ ವಿವರಗಳು ಮಾತ್ರ ಸಿಗುತ್ತವೆಯೇ ಹೊರತು ಹೆಸರು  ಗೊತ್ತಿರುವುದಿಲ್ಲ. ಅರ್ಜಿದಾರ, ನೇರವಾಗಿ ಕಂಪೆನಿಯ ಪ್ರತಿನಿಧಿಯೊಂದಿಗೆ ಸಂವಹನ ನಡೆಸುವುದರಿಂದ ಇಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಈ ಆ್ಯಪ್‌ ಐಒಎಸ್‌ ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಉಚಿತವಾಗಿ ಲಭ್ಯವಿದೆ.

ಮಾನ್‌ಸ್ಟರ್‌

ಆನ್‌ಲೈನ್‌ ನೌಕರಿ ಶೋಧದಲ್ಲಿ ದೊಡ್ಡಹೆಸರು ಗಳಿಸಿರುವ ಮಾನ್‌ಸ್ಟರ್‌, ಸ್ಮಾರ್ಟ್‌ಫೋನ್‌ಗಳ ಬಳಕೆದಾರರಿಗಾಗಿ ಅದೇ ಹೆಸರಿನಲ್ಲಿ ಆ್ಯಪ್ ಅನ್ನೂ ಅಭಿವೃದ್ಧಿ ಪಡಿಸಿದೆ. ಇದು ಕೂಡ ಸ್ವಲ್ಪ ಮಟ್ಟಿಗೆ ಇಂಡೀಡ್‌ ಆ್ಯಪ್‌ನಂತೆಯೇ ಕಾರ್ಯನಿರ್ವಹಿಸುತ್ತದೆ.   ಪ್ರಮುಖ ಪದಗಳನ್ನು (ಕೀ ವರ್ಡ್‌) ಬರೆಯುವ ಮೂಲಕ ಇಲ್ಲಿ ನೌಕರಿಯ ಅವಕಾಶಗಳನ್ನು ಹುಡುಕಬಹುದು. ಆ್ಯಪ್‌ ಮೂಲಕವೇ ಹುದ್ದೆಗೆ ಅರ್ಜಿಯನ್ನೂ ಹಾಕಬಹುದು.ಉದ್ಯೋಗ ಆಕಾಂಕ್ಷಿಗಳಿಗೆ ರೆಸ್ಯೂಮ್‌ ಅನ್ನು ಅಪ್‌ಲೋಡ್‌ ಮಾಡುವ ಅವಕಾಶವನ್ನೂ ಇದು ಕಲ್ಪಿಸುತ್ತದೆ. ಒಂದು ವೇಳೆ ಉದ್ಯೋಗವು ಅರ್ಜಿದಾರನಿಗೆ ಇಷ್ಟವಾದರೆ, ರೆಸ್ಯೂಮ್‌ ಅನ್ನು ಉದ್ಯೋಗದಾತ ಕಂಪೆನಿಗೆ ಕಳುಹಿಸಬಹುದು. ಬಳಕೆ ಸ್ನೇಹಿಯಾಗಿರುವ ಈ ಆ್ಯಪ್‌ ಕೂಡ ಆ್ಯಪಲ್‌, ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

*ಜಾಬ್‌ರ್‌ (jobr):*

ಮಾನ್‌ಸ್ಟರ್‌ ಸಂಸ್ಥೆಯ ಮತ್ತೊಂದು ಆ್ಯಪ್‌ ಇದು. ವೇಗವಾಗಿ ಕಾರ್ಯನಿರ್ವಹಿಸುವ ಈ ಆ್ಯಪ್‌ ಸ್ವಲ್ಪ ಮಟ್ಟಿಗೆ ಸ್ವಿಚ್‌ ಆ್ಯಪ್‌ ಅನ್ನೇ ಹೋಲುತ್ತದೆ. ಮಾನ್‌ಸ್ಟರ್‌ನ  ಪಟ್ಟಿಯಲ್ಲಿರುವ  ಉದ್ಯೋಗಾವಕಾಶಗಳನ್ನು ಇದು ಕ್ಷಿಪ್ರವಾಗಿ ಸ್ಮಾರ್ಟ್‌ಫೋನ್‌ ಬಳಕೆದಾರನ ಎದುರು ತೆರೆದಿಡುತ್ತದೆ. ಅರ್ಜಿದಾರನ ಅವಶ್ಯಕತೆಗಳು, ಆತ ಹೊಂದಿರುವ ಕೌಶಲಗಳು  (ಹೊಸ ನೌಕರಿ, ಹೆಚ್ಚು ವೇತನ, ಹೆಚ್ಚು ಸವಾಲಿ) ಅನುಗುಣವಾಗಿ ನೌಕರಿಯನ್ನು ಹುಡುಕಲು ಮಾರ್ಗದರ್ಶನ ನೀಡುತ್ತದೆ. ಐಒಎಸ್‌ ಮತ್ತು ಆಂಡ್ರಾಯ್ಡ್‌  ಕಾರ್ಯನಿರ್ವಹಣಾ ವ್ಯವಸ್ಥೆಯ ಫೋನ್‌ಗಳಲ್ಲಿ ಇದು ಉಚಿತವಾಗಿ ಲಭ್ಯ.

ನೌಕರಿ ಡಾಟ್‌ ಕಾಮ್ ಜಾಬ್‌ ಸರ್ಚ್‌, ಲಿಂಕ್ಡ್‌ಇನ್ ಜಾಬ್‌ ಸರ್ಚ್‌, ಟೈಮ್ಸ್‌ಜಾಬ್ಸ್‌ ಇತರ ಕೆಲವು ಉದ್ಯೋಗ ಶೋಧ ಆ್ಯಪ್‌ಗಳು.ನ್ಯೂಯಾರ್ಕ್‌ ಟೈಮ್ಸ್‌***ರೆಸ್ಯೂಮ್‌ಗಳಿಗೂ ಆ್ಯಪ್‌ರೆಸ್ಯೂಮ್‌ಗಳನ್ನು ಬರೆಯಲು ನೆರವಾಗುವುದಕ್ಕಾಗಿಯೂ ಪ್ರತ್ಯೇಕ ಆ್ಯಪ್‌ಗಳಿವೆ. ರೆಸ್ಯೂಮ್‌ ಫ್ರೀ ಸಿವಿ ಬಿಲ್ಡರ್‌ ಇದಕ್ಕೊಂದು ಉತ್ತಮ ಉದಾಹರಣೆ. ಆ್ಯಪಲ್‌ ಫೋನ್‌ಗಳಲ್ಲಿ ಮಾತ್ರ ಲಭ್ಯವಿರುವ ಈ ಆ್ಯಪ್‌ನಲ್ಲಿ ರೆಸ್ಯೂಮ್‌ನ ವಿವಿಧ ಸಿದ್ಧ ಮಾದರಿಗಳಿವೆ.ಬಳಕೆದಾರ ತನಗೆ ಬೇಕಾದ ಮಾದರಿಯನ್ನು ಆರಿಸಿ ತನ್ನ ವಿವರಗಳನ್ನು ತುಂಬಬಹುದು. ನಂತರ ಅದನ್ನು ಪಿಡಿಎಫ್‌ ರೂಪದಲ್ಲಿ ತನ್ನ ಇ–ಮೇಲ್‌ಗೆ ಕಳುಹಿಸಬಹುದು. ಅದನ್ನೇ ನೇರವಾಗಿ ಕಂಪೆನಿಗೂ ಕಳುಹಿಸಬಹುದು.ಆಂಡ್ರಾಯ್ಡ್‌ ಫೋನ್‌ಗಳಿಗಾಗಿಯೂ ಹಲವಾರು ರೆಸ್ಯೂಮ್‌ ಆ್ಯಪ್‌ಗಳಿವೆ. ಮೈ ರೆಸ್ಯೂಮ್‌ ಬಿಲ್ಡರ್‌ ಎಂಬ ಆ್ಯಪ್‌, ರೆಸ್ಯೂಮ್‌ ಫ್ರೀ ಸಿವಿಯನ್ನೇ ಹೋಲುತ್ತದೆ. ಮೇಕ್‌ ಮೈ ರೆಸ್ಯೂಮ್‌, ಸ್ಮಾರ್ಟ್‌ ರೆಸ್ಯೂಮ್‌ಬಿಲ್ಡರ್‌, ರೆಸ್ಯೂಮ್‌ ಆ್ಯಪ್‌, ಪ್ರೊಫೆಷನಲ್‌ ರೆಸ್ಯೂಮ್‌ ಮೇಕರ್‌.. ಇನ್ನಿತರ ಕೆಲವು ಆ್ಯಪ್‌ಗಳು.
————————
*ವೈದ್ಯ– ಮಧುಮೇಹಿಗಳ ಮಧ್ಯೆ ಕೊಂಡಿ ಹೆಲ್ತ್‌ಪ್ಲಿಕ್ಸ್‌ ಆ್ಯಪ್‌*

*✍ಕೇಶವ ಜಿ. ಝಿಂಗಾಡೆ.*

ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಿಸಲು ವಿಫಲವಾಗುವುದರಿಂದ ಇತರ ಹಲವು ಬಗೆಯ ಗಂಭೀರ ಸ್ವರೂಪದ ಕಾಯಿಲೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ದೇಹದಲ್ಲಿನ ಸಕ್ಕರೆ ಪ್ರಮಾಣ ಮತ್ತು ರಕ್ತದ ಒತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿ ಅದನ್ನು ಸಕಾಲಕ್ಕೆ ವೈದ್ಯರ ಗಮನಕ್ಕೆ ತಂದು ಅವರು ನೀಡುವ ಸೂಚನೆಗಳನ್ನು ನಿಯಮಿತವಾಗಿ ಪಾಲಿಸುವುದರಿಂದ ಇತರ ಆರೋಗ್ಯ ಸಮಸ್ಯೆಗಳನ್ನು ಬರದಂತೆ ತಡೆಯಬಹುದು.ಇದಕ್ಕೆ ಈಗ ಮೊಬೈಲ್‌ ಆ್ಯಪ್‌ ಕೂಡ ನೆರವಿಗೆ ಬಂದಿದೆ. ವೈದ್ಯರು ಮತ್ತು ಮಧುಮೇಹಿಗಳ ಮಧ್ಯೆ ಮಾಹಿತಿ ವಿನಿಮಯವು ಸುಲಭವಾಗಿ ನಡೆಯಲು ಹೆಲ್ತ್‌ಪ್ಲೆಕ್ಸ್‌ ಆ್ಯಪ್‌ ನೆರವಾಗಲಿದೆ.‘ಮಧುಮೇಹವನ್ನು ಹೆಚ್ಚು ಆತ್ಮವಿಶ್ವಾಸದಿಂದ ನಿರ್ವಹಣೆ ಮಾಡಲು ಈ ಆ್ಯಪ್‌ ಉಪಯುಕ್ತವಾಗಿದೆ’ ಎಂದು ಹೆಲ್ತ್‌ಪ್ಲಿಕ್ಸ್‌ ಸ್ಟಾರ್ಟ್‌ಅಪ್‌ನ ಸ್ಥಾಪಕ ರಘುರಾಜ್‌ ಸುಂದರ್‌ ರಾಜು ಅವರು ಹೇಳುತ್ತಾರೆ.ಮಧುಮೇಹದಿಂದ ಬಳಲುತ್ತಿರುವವರಿಗೆ ಮತ್ತು ಅವರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಪರಸ್ಪರ ಮಾಹಿತಿ ವಿನಿಮಯಕ್ಕೆ ಈ ಆ್ಯಪ್‌ ವಿಶಿಷ್ಟ ತಂತ್ರಜ್ಞಾನ ಸೌಲಭ್ಯ ಒದಗಿಸಿದೆ.
ವೈದ್ಯರು ಹೆಚ್ಚು ಸಮಯ ವ್ಯಯ ಮಾಡದೆ ಮಧುಮೇಹಿಗಳ ಚಿಕಿತ್ಸಾ ವಿಧಾನವನ್ನು ಸರಳವಾಗಿ ನಿಗದಿಪಡಿಸಲು  ನೆರವಾಗಲಿದೆ.ಮಧುಮೇಹ ನಿರ್ವಹಣೆಯಲ್ಲಿ ಮಧುಮೇಹಿಗಳು ಮತ್ತು ವೈದ್ಯರ ಮಧ್ಯೆ ಪರಿಣಾಮಕಾರಿಯಾದ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವಂತಹ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿರುವ ರಘುರಾಜ್‌ ವೈದ್ಯರ ಮತ್ತು ಮಧುಮೇಹಿಗಳ ಸಮಸ್ಯೆ ದೂರ ಮಾಡಿದ್ದಾರೆ.ಮಧುಮೇಹದಿಂದ ಬಳಲುತ್ತಿರುವವರ ವೈಯಕ್ತಿಕ ವಿವರಗಳನ್ನೆಲ್ಲ  ಸುಲಭವಾಗಿ ದಾಖಲಿಸಿ ಚಿಕಿತ್ಸೆಯ ಉತ್ತಮ ಫಲಿತಾಂಶ ಪಡೆಯಲು ಈ ಆ್ಯಪ್‌ ವೈದ್ಯರಿಗೆ ನೆರವಾಗುತ್ತಿದೆ.ಮಧುಮೇಹ ಚಿಕಿತ್ಸೆಯ ವಿವರಗಳನ್ನೆಲ್ಲ (Clinical Summary) ಕಾಗದ ರೂಪದಲ್ಲಿ ದಾಖಲಿಸುವುದರ ಬದಲಿಗೆ ಇನ್ನು ಮುಂದೆಆ್ಯಪ್‌ನಲ್ಲಿಯೇ ವಿದ್ಯುನ್ಮಾನ ವಿಧಾನದಲ್ಲಿ (Electronic Medical Record–EMR) ದಾಖಲಿಸಲು ಇದು  ನೆರವಾಗಲಿದೆ.ಮಧುಮೇಹಿಗಳು ​ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ವೈದ್ಯರಿಗೆ ನೀಡಿರುವ ಸಂಖ್ಯೆ (ಕೋಡ್‌) ನಮೂದಿಸಿದ ನಂತರವೇ  ವೈದ್ಯರಜತೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ.ಮಧುಮೇಹಿಗಳು ರಕ್ತದ ಪ್ರಮಾಣವನ್ನು ಆ್ಯಪ್‌ನಲ್ಲಿ ನಮೂದಿಸಿದರೆ ತಕ್ಷಣ ಆಮಾಹಿತಿ ವೈದ್ಯರ ಮೊಬೈಲ್‌ಗೆ ರವಾನೆಯಾಗುತ್ತದೆ. ರಕ್ತದ ಒತ್ತಡಕ್ಕೆ ಅನುಗುಣವಾಗಿ ಯಾವ ಪ್ರಮಾಣದಲ್ಲಿ ಇನ್ಸುಲಿನ್‌ ತೆಗೆದುಕೊಳ್ಳಬೇಕು ಎನ್ನುವುದನ್ನು ವೈದ್ಯರು ಮಧುಮೇಹಿಗಳಿಗೆ ಸೂಚನೆ ನೀಡಲು ಈ ಆ್ಯಪ್‌ ಬಳಸಬಹುದಾಗಿದೆ.ಮಧುಮೇಹಿಗಳು ಹೆಚ್ಚು ಕಡಿಮೆಯಾಗುವ ತಮ್ಮ ರಕ್ತದ ಒತ್ತಡಕ್ಕೆ ಅನುಗುಣವಾಗಿ ಚಿಕಿತ್ಸೆ ಪಡೆಯಬೇಕಾಗಿರುವುದರಿಂದ ಇದು ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ರಘುರಾಜ್‌ ಹೇಳುತ್ತಾರೆ.  ಯಾವ ಪ್ರಮಾಣದಲ್ಲಿ ಇನ್ಸುಲಿನ್‌ ತೆಗೆದುಕೊಳ್ಳಬೇಕು ಎನ್ನುವ ಮಾಹಿತಿಗೆ ಮಧುಮೇಹಿಗಳು ಪದೇ ಪದೇ ವೈದ್ಯರ ಹತ್ತಿರ ಹೋಗಬೇಕಾಗಿಲ್ಲ. ಮೊಬೈಲ್‌ನಲ್ಲಿ  ಈ ಆ್ಯಪ್  ಇದ್ದರೆ ವೈದ್ಯರ ಜತೆ ಯಾವಾಗ ಬೇಕಾದರೂ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು.ಮಧುಮೇಹಿಗಳ ಚಿಕಿತ್ಸೆಯು ತುರ್ತು ಸೇವೆ ವ್ಯಾಪ್ತಿಗೆ ಬರದಿರುವುದರಿಂದ,ಮಾಹಿತಿ ರವಾನೆಯಾಗುತ್ತಿದ್ದಂತೆ ವೈದ್ಯರು ತಕ್ಷಣಕ್ಕೆ ಸಲಹೆ ನೀಡಬೇಕಾದ ಅಗತ್ಯವೂ ಇರುವುದಿಲ್ಲ. ಹೀಗಾಗಿ ವೈದ್ಯರು ತಮ್ಮ ಬಳಿ ಚಿಕಿತ್ಸೆ ಪಡೆಯುವ ಮಧುಮೇಹಿಗಳಿಗೆ ಅದೇ ದಿನ ಅಥವಾ ಮರುದಿನ ಮಾಹಿತಿ ನೀಡಬಹುದಾಗಿದೆ. ಮಧುಮೇಹಿಗಳು ಮತ್ತುವೈದ್ಯರ ಬಳಕೆಗೆ ಪ್ರತ್ಯೇಕ  ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.ವೈದ್ಯರು ವಿಧಿಸುವ ತಮ್ಮ ಸೇವಾ ಶುಲ್ಕದಲ್ಲಿ ಕೆಲಭಾಗವನ್ನು ಆ್ಯಪ್‌ ಬಳಸಿದ್ದಕ್ಕೆ ಪಾವತಿಸಬೇಕಾಗುತ್ತದೆ. ಇದೊಂದು ಕ್ಲೌಡ್‌ ಆಧಾರದ ಕಿರು ತಂತ್ರಾಂಶ ಆಗಿರುವುದರಿಂದ ಉಪಯೋಗ ಮಾಡಿದರೆ ಮಾತ್ರ ಶುಲ್ಕ ಪಾವತಿಸಬಹುದಾಗಿದೆ ಎಂದು ರಘುರಾಜ್‌ ಹೇಳುತ್ತಾರೆ.

ಉಪಯುಕ್ತ ಚಿಂತನೆರಘುರಾಜ್‌ (34) ಅವರು ಮೂಲತಃ ಹಾಸನದ ಅರಕಲಗೂಡಿನವರು. ಬೆಂಗಳೂರಿನ ಆರ್‌ವಿಎಂಜಿನಿಯರಿಂಗ್‌ ಕಾಲೇಜ್‌ನಿಂದ 2003ರಲ್ಲಿ ಕಂಪ್ಯೂಟರ್‌ ಸೈನ್ಸ್‌ ಪದವೀಧರರಾಗಿ ಹೊರ ಬಂದ ನಂತರ ಆರಂಭದಲ್ಲಿ ಹನಿವೆಲ್‌ ಮತ್ತು ನೋಕಿಯಾ  ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.2008ರಲ್ಲಿ ಸಿಂಗಪುರದ ನ್ಯಾಷನಲ್‌ ಯುನಿವರ್ಸಿಟಿಯಲ್ಲಿ ಎಂಬಿಎ ಮಾಡಿ ಭಾರತಕ್ಕೆ ವಾಪಸ್‌ ಬಂದಿದ್ದರು. ಆನಂತರ ಹುವಾವೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಅವರು ಮೊಬೈಲ್‌ನಲ್ಲಿ ಹಲವಾರು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದಅನುಭವ ಹೊಂದಿದ್ದರು. ಈ ಅವಧಿಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವ ಚಿಂತನೆಗಳನ್ನು ತಂತ್ರಜ್ಞಾನ ನೆರವಿನಿಂದ ವಾಸ್ತವಕ್ಕೆ ಅನ್ವಯಿಸುವುದರ  ಸೂಕ್ಷ್ಮಗಳೆಲ್ಲ ಅವರಿಗೆ ಕರಗತವಾಗಿದ್ದವು.ಈ ವೇಳೆಗಾಗಲೇ ಉದ್ಯಮಶೀಲತೆಯನ್ನೂ ಮೈಗೂಡಿಸಿಕೊಂಡಿದ್ದ ರಘುರಾಜ್‌ ಅವರಲ್ಲಿ,  ಭವಿಷ್ಯದ ಆರೋಗ್ಯ ರಕ್ಷಣೆಯ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಕಾಳಜಿ ಕಂಡುಬಂದಿತ್ತು.ಲಕ್ಷಾಂತರ ಜನರ ಸಂಕಷ್ಟಗಳನ್ನು ದೂರ ಮಾಡಲು ಮೊಬೈಲ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯ ಎಂಬುದು ಅವರ ಎಣಿಕೆಯಾಗಿತ್ತು. ಮಧುಮೇಹವು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿರುವುದರಿಂದ  ಅದನ್ನು ತಂತ್ರಜ್ಞಾನದ ನೆರವಿನಿಂದ ಉತ್ತಮವಾಗಿ ನಿರ್ವಹಿಸಬಹುದು ಎಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು.​ವೈದ್ಯರು ಮತ್ತು ಮಧುಮೇಹಿಗಳ ಮಧ್ಯೆಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಆ್ಯಪ್‌ ಅಭಿವೃದ್ಧಿಪಡಿಸುವ ಆಲೋಚನೆ 2013ರಲ್ಲಿ ಬರುತ್ತಿದ್ದಂತೆ, ಕೆಲಸ ಬಿಟ್ಟು ಈ  (HealthPlix) ಆ್ಯಪ್‌ ಅಭಿವೃದ್ಧಿಪಡಿಸಲು ಗಮನ ಹರಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರಿನಲ್ಲಿ ಈ ಆ್ಯಪ್‌ ಬಳಕೆಗೆ ತಂದು ವೈದ್ಯರು ಮತ್ತು ಮಧುಮೇಹಿಗಳ ಮೆಚ್ಚುಗೆಗೆ ಪಾತ್ರವಾದ ನಂತರ ಈಗ ದೆಹಲಿಯಲ್ಲಿ ಪರಿಚಯಿಸಲು ಮುಂದಾಗಿದ್ದಾರೆ.

ಬಕ್ರೀದ್ ತ್ಯಾಗ ಬಲಿದಾನದ ಸಂಕೇತ.

image

ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ಹಿನ್ನೆಲೆ, ಮಹತ್ವ ಹೀಗಿದೆ.

ರಮಝಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಮಝಾನ್ ಸಂದರ್ಭದಲ್ಲಿ ಮುಸ್ಲಿಮರು ಇಡಿ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್-ಉಲ್-ಫಿತರ್ ಹಬ್ಬದ ಮೂಲಕ ಭಾವೈಕ್ಯ ಮರೆಯುತ್ತಾರೆ.

ಆದರೆ, ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ. ಈ ಪೈಕಿ ಪವಿತ್ರ ಯಾತ್ರಾ ಸ್ಥಳವಾದ ಕಾಬಾದ ದರ್ಶನ ಹಾಗೂ ಕೆಟ್ಟಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯ ಅತ್ಯಂತ ಪ್ರಮುಖವಾದದ್ದು.

ವಿಶ್ವದ ಮೂಲೆಮೂಲೆಗಳಿಂದ ಬಂದು ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದ ದಿನದಂದು ತಮ್ಮ ಯಾತ್ರೆಯನ್ನು ಪೂರೈಸಿ ತಮ್ಮ ತಮ್ಮ ತಾಯಿನಾಡಿಗೆ ಮರಳುತ್ತಾರೆ. ಒಟ್ಟಾರೆ, ಹಜ್ಜ್ ಯಾತ್ರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುವ ಕ್ರಿಯೆ. ಇದೇ ವೇಳೆ ಬಕ್ರೀದ್ ಹಬ್ಬವನ್ನು ವಿಶ್ವದ್ಯಂತ ಮುಸ್ಲಿಮರು ಭಕ್ತಿ-ಶ್ರದ್ಧೆಯಿಂದ ಆಚರಿಸುತ್ತಾರೆ. ಇದಕ್ಕೊಂದು ಹಿನ್ನೆಲೆಯಿದೆ. ಧರ್ಮ ಪ್ರವಾದಿಗಳಾದ ಹಜರತ್ ಇಬ್ರಾಹಿ೦ ಖಲೀಲುಲ್ಲಾಹ್‌ರವರ ಸತ್ವಪರೀಕ್ಷೆ ಮಾಡಲು ಅಲ್ಲಾಹ್‌ನು ಒಮ್ಮೆ ಅವರಿಗೆ “ನಿನ್ನ ಅತಿ ಪ್ರೀತ್ಯಾದರಗಳಿಗೆ ಪಾತ್ರವಾದ ಜೀವ ಒ೦ದನ್ನು ಬಲಿ ಕೊಡಬಲ್ಲೆಯೋ?” ಎಂದು ಕೇಳಿದನು. ಪಿತೃವಾತ್ಸಲ್ಯದ ಪ್ರತೀಕವೆನಿಸಿದ ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ ಬಲಿದಾನ ಮಾಡಬೇಕೆ೦ಬುದು ಭಗವ೦ತನ ಇಚ್ಛೆ ಎಂದು ಅವರಿಗೆ ಮನವರಿಕೆಯಾಯತು. ಮಗನನ್ನು ಬಲಿ ಕೊಡಲು ಸಿದ್ಧರಾದರು.

ಆದರೆ ಅನೇಕ ಸಲ ಪ್ರಯತ್ನ ಪಟ್ಟರೂ ಮಗನ ಕತ್ತಿನ ಮೇಲಿಟ್ಟ ಕತ್ತಿ ಹರಿಯಲಿಲ್ಲ. ಇದನ್ನು ಕ೦ಡ ಮಗ ಇಸ್ಮಾಯಿಲ್, ತನ್ನ ತ೦ದೆಗೆ ಹೀಗೆ ಹೇಳಿದರು: “ಅಪ್ಪಾ, ನಿನ್ನನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ. ಆದ್ದರಿ೦ದ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊ೦ಡು ಕತ್ತಿ ಹರಿಸು”. ಇದನ್ನು ಕೇಳಿದ ತ೦ದೆ ಇಬ್ರಾಹಿಮ್ ಖಲೀಲುಲ್ಲಾಹ್‌ರವರು ತಮ್ಮ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿ “ಬಿಸ್ಮಿಲ್ಲಾ” ಎಂದು ಹೇಳಿ ಒಮ್ಮೆಲೇ ಮಗನ ಮೇಲೆ ಕತ್ತಿಯನ್ನು ಜೋರಾಗಿ ಹರಿಸಿದರು. ಕತ್ತಿ ಎಷ್ಟೇ ಹರಿಸಿದರು ದೈವಿ ಕಾರಣದಿಂದ ಕತ್ತಿ 🗡ಇಸ್ಮಾಯಿಲರ ಕತ್ತನ್ನು ಕುಯ್ಯುವುದಿಲ್ಲ.

ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಒತ್ತಟ್ಟಿ ಅವರ ಬದಲು ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞೆಪಿಸುತ್ತಾರೆ. ಈ ಕಾರಣ ಬಲಿ ಕೊಡಲ್ಪಟ್ಟ ಜೀವ ಒಂದು ಕುರಿ 🐏ಆಗುತ್ತದೆ. ಜತೆಗೆ ಪ್ರವಾದಿ ಇಬ್ರಾಹಿಮರು ಸೃಷ್ಟಿಕರ್ತನಾದ ಅಲ್ಲಾನಲ್ಲಿಟ್ಟಿರುವ ಸತ್ಯನಿಷ್ಠೆಯ ಸತ್ವಪರೀಕ್ಷೆಯೂ ನಡೆದಿರುತ್ತದೆ. ಹೀಗೆ , ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ. ಅಲ್ಲದೇ, ಹಬ್ಬದ ದಿನದಂದು ಶಕ್ತ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಬಲಿ ಕೊಡುವುದು ಹಾಗೂ ಅದರ ಪಾಲನ್ನು ಬಂದುಭಾಂದವರು ಹಾಗೂ ನೆರೆಹೊರೆಯವರಿಗೆ ಸಮಾನವಾಗಿ ಹಂಚುವ ಸಂಪ್ರದಾಯ ಬೆಳೆದು ಬಂದಿದೆ. ಒಟ್ಟಿನಲ್ಲಿ ಜೀವಜ೦ತುವಿನ ಬಲಿದಾನದ ಮೂಲಕ ಈ ಹಬ್ಬ ಆಚರಿಸಲ್ಪಡುತ್ತದೆ.

ಬಲಿಯಾದ ಜೀವಜ೦ತು ಮುಂದೆ ಸಂಬಂಧಿಸಿದವರಿಗೆ ಪರೋಕ್ಷವಾಗಿ ಸಹಕಾರಿಯಾಗುತ್ತದೆ. ಪ್ರಪ೦ಚವು ಕೊನೆಗೊಳ್ಳುವಾಗ ಒಂದು ದೊಡ್ಡ ಪ್ರಳಯವಾಗುತ್ತದೆ. ಇದನ್ನು “ಖಯಾಮತ್” ಎನ್ನುವರು. ಆಗ ಮಾನವನ ಒಳ್ಳೆಯ ಹಾಗೂ ಕೆಟ್ಟ ನಡತೆಗಳ ತುಲಾಭಾರವಾಗುತ್ತದೆ. ಒಂದು ವೇಳೆ ಕೆಟ್ಟ ನಡತೆಗಳ ತಕ್ಕಡಿಯ ಭಾಗ ಭಾರವಾಗಿ ಕೆಳಗಿಳಿದರೆ, ಬಲಿ ಕೊಡಲ್ಪಟ್ಟ ಜ೦ತು ಕೂಡಲೇ ಬ೦ದು ಅತ್ತ ಕಡೆಯ ಭಾಗದಲ್ಲಿ ತನ್ನ ಭಾರವನ್ನು ಬಿಟ್ಟು ನೆರವು ನೀಡುತ್ತದೆ ಎ೦ಬ ನ೦ಬಿಕೆ ಇದೆ. ಆದುದರಿ೦ದಲೇ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ, ಒ೦ಟೆಗಳನ್ನು ಹೆಚ್ಚು ಹೆಚ್ಚಾಗಿ ಬಲಿ ಕೊಡುತ್ತಾರೆ. ಇದನ್ನು “ಖುರ್ಬಾನಿ” ಎಂದು ಕರೆಯುತ್ತಾರೆ.

ಈ ರೀತಿ ಬಲಿ ಕೊಟ್ಟ ಪ್ರಾಣಿಯ ಮಾ೦ಸವನ್ನು ಮೂರು ಭಾಗಗಳಾಗಿ ವಿ೦ಗಡಿಸಿ ಒಂದು ಭಾಗವನ್ನು ನೆ೦ಟರಿಗೆ ಕೊಡುತ್ತಾರೆ. ಎರಡನೆಯ ಭಾಗವನ್ನು ಬಡವರಿಗೆ ಹ೦ಚುತ್ತಾರೆ. ಉಳಿದ ಮೂರನೆಯ ಭಾಗವನ್ನು ಮನೆಯವರಿಗಾಗಿ ಉಳಿಸಿಕೊಳ್ಳುತ್ತಾರೆ. ಇಬ್ರಾಹಿಮ್‌ರವರ ಆ ದೈವಾಜ್ಞೆ ಪಾಲನೆಯ ನೆನಪನ್ನು ಬಲಿದಾನದ ಮೂಲಕ ಆಚರಿಸುತ್ತಾರೆ ಎನ್ನಬಹುದು.

ಈ ಹಬ್ಬದ ದಿವಸ ಮುಸ್ಲಿಮರು ರ೦ಜಾನ್ ಹಬ್ಬದ ಹಾಗೆಯೇ “[[ಈದ್‌ಗಾಹ್]]”ಗೆ ಹೋಗಿ ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಮುಸ್ಲಿಮರಲ್ಲಿ ಹಬ್ಬಗಳ ಆಚರಣೆಯಲ್ಲಿ ಒಂದು ಬಗೆಯ ವೈಶಿಷ್ಟ್ಯವಿದೆ. ಅವು ಆ ಜನರಲ್ಲಿ ಒಂದು ಬಗೆಯ ಚೈತನ್ಯವನ್ನೂ, ಸೋದರ ಭಾವನೆಯನ್ನೂ ಉ೦ಟು ಮಾಡುತ್ತದೆ. ಈದ್‌ಗಾಹ್‌ಗಳಲ್ಲಿ ಇಮಾಮರ ಹಿ೦ದೆ ಸಾಲುಸಾಲಾಗಿ ನಿ೦ತು “ಅಲ್ಲಾಹು ಅಕ್ಬರ್”, “ಅಲ್ಲಾಹು ಅಕ್ಬರ್” ಎಂದು ಘೋಷಣೆ ಮಾಡುತ್ತಾ ಸ೦ವ್ಯೂಹಕವಾಗಿ ಎಲ್ಲರೂ ತಲೆ ಬಾಗುವ, ದೇವರಿಗೆ ಶರಣು ಹೋಗುವ ಆ ಅಭೂತಪೂರ್ವ ದೃಶ್ಯ ರೋಮಾ೦ಚನಕಾರಿಯಾಗಿಯೂ, ನಯನ ಮನೋಹರವಾಗಿಯೂ ಇರುತ್ತದೆ. ನಮಾಜ್ ನಂತರ ಒಬ್ಬರನೊಬ್ಬರು ಆಲಿ೦ಗನ ಮಾಡಿಕೊಳ್ಳುವುದು, ಕೈ ಕುಲುಕುವುದು, “ಈದ್ ಮುಬಾರಕ್” ಅ೦ದರೆ “ಈ ಹಬ್ಬ ನಿಮಗೆ ಶುಭವನ್ನು೦ಟು ಮಾಡಲಿ” ಎನ್ನುವುದು ಗಮನಾರ್ಹ.

ಈ ಸ೦ದರ್ಭದಲ್ಲಿ ಬಡವ – ಬಲ್ಲಿದ, ಶತೃ – ಮಿತ್ರ, ಪರಿಚಿತ – ಅಪರಿಚಿತ ಎ೦ಬ ಭಾವನೆ ಎಲ್ಲರ ಮನಸಿನಲ್ಲೂ ಉ೦ಟಾಗುವುದು. ಬಕ್ರೀದ್ ಹಬ್ಬಗಳಲ್ಲಿ ನಮಾಜ್ ನಿ೦ದ ಮನೆಗಳಿಗೆ ಮರಳಿದಾಗ ಅವರ ಸಹೋದರಿಯರು ಸುಣ್ಣಮಿಶ್ರಿತ ಅರಿಶಿನದ ನೀರಿನ ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಬಾಗಿಲ ಬಳಿಯೇ ಕಾದು ನಿ೦ತಿರುತ್ತಾರೆ. ತು೦ಬಾ ಉತ್ಸಾಹದಿ೦ದಿರುವ ಇವರಿಗೆ ತಮ್ಮ ಅಣ್ಣ ತಮ್ಮ೦ದಿರಿಗಾದ ದೃಷ್ಟಿಯನ್ನು ಹೋಗಲಾಡಿಸಲು ಏನು ಗುಲ್ಲು ಅವರದು!!!!
ದೃಷ್ಟಿ ತೆಗೆಯುವ ನೆಪದಲ್ಲಿ ಅವರು ಹಬ್ಬದ “ಈದೀ” ಅ೦ದರೆ ಇನಾ೦ ವಸೂಲು ಮಾಡದೇ ಬಿಡುವುದಿಲ್ಲ. ಪ್ರಾರ್ಥನೆಯಿ೦ದ ಹಿ೦ದಿರುಗಿದ ನಂತರ ಕಿರಿಯರು ಸಾಮಾನ್ಯವಾಗಿ ತಮ್ಮ ತ೦ದೆ, ತಾಯಿ, ಅಣ್ಣ, ಅಕ್ಕ೦ದಿರು ಮೊದಲಾದ ಹಿರಿಯರ ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಮುಸ್ಲಿಮರಲ್ಲಿ ಒಂದು ಸ೦ಪ್ರದಾಯ. ಆಗ ಹಿರಿಯರು ಅವರನ್ನು ಯಥೇಚ್ಛವಾಗಿ ಹರಸುತ್ತಾರೆ.

ಈ ಹಬ್ಬಗಳಲ್ಲಿ ಎಲ್ಲರಿಗೂ ಎಲ್ಲಾ ಮನೆಗಳಲ್ಲೂ ಆಮ೦ತ್ರಣ. ಸ್ವಲ್ಪವಾದರೂ ತಿನ್ನಲೇಬೇಕು. ಉಕ್ಕಿ ಬರುವ ಆನ೦ದವನ್ನು ಎಲ್ಲರೂ ಹ೦ಚಿಕೊಳ್ಳಬೇಕು.

ಹಬ್ಬದ ದಿನ ಆನ೦ದ ಪಡೆಯದವನು ಅಭಾಗ್ಯನೆ೦ದು ಹೇಳಿಕೊಳ್ಳುವುದು ಮುಸ್ಲಿಮರ ಒಂದು ವಾಡಿಕೆ.

ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಷಯಗಳು.

ಬಿಲ್‌ ಪಾವತಿ, ಹಣ ರವಾನೆ ಇನ್ನಷ್ಟು ಸುಲಭ

*ಬಿಲ್‌ ಪಾವತಿ, ಹಣ ರವಾನೆ ಇನ್ನಷ್ಟು ಸುಲಭ*

ಭಾರತದ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಹಣದ ಚಲಾವಣೆ ಕಡಿಮೆ ಮಾಡುವ ನಗದುರಹಿತ ವ್ಯವಸ್ಥೆಗೆ ಪೂರಕವಾದ  ಎರಡು ಹೊಸ ಸೇವೆಗಳನ್ನು ಪರಿಚಯಿಸಿದೆ.

ಸ್ಮಾರ್ಟ್‌ಫೋನ್‌ ಮೂಲಕ ಅತ್ಯಂತ  ಸುಲಭವಾಗಿ ಹಣ ಪಾವತಿಸುವ ಮತ್ತು ಸ್ವೀಕರಿಸುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌  (Unified PaymentsInterface – UPI)  ಸೌಲಭ್ಯ ಅಭಿವೃದ್ಧಿಪಡಿಸಿದೆ.  ಇದರ ಜತೆಗೆ,  ನಾಗರಿಕ ಸೇವೆಗಳಾದ  ವಿದ್ಯುತ್‌, ನೀರು, ಅಡುಗೆ ಅನಿಲ, ದೂರವಾಣಿ ಮತ್ತು ಮನೆಗೆ ನೇರ ಪ್ರಸಾರದ (ಡಿಟಿಎಚ್‌) ಮಾಸಿಕ ಸೇವಾ ಶುಲ್ಕ ಪಾವತಿಸಲು ನೆರವಾಗುವ ಭಾರತ್‌ಬಿಲ್‌ ಪೇಮೆಂಟ್‌ ಆಪರೇಟಿಂಗ್‌ ಯೂನಿಟ್ಸ್‌ (Bharat Bi** PaymentOperating Units –BBPOUs)  ಸೇವೆಯ ಪ್ರಾಯೋಗಿಕ ಬಳಕೆಗೆ ಚಾಲನೆ ನೀಡಿದೆ. ಪ್ರಮುಖ ನಾಗರಿಕ ಸೇವೆಗಳನ್ನು ಒದಗಿಸುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಅವುಗಳ ಬಳಕೆದಾರರಮಧ್ಯೆ ಸಂಪರ್ಕ ಏರ್ಪಡಿಸಿ ಬಿಲ್‌ ಪಾವತಿಯನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ.  ಈ ಸೌಲಭ್ಯ ಜಾರಿಗೆ ತರಲು 62 ಸಂಸ್ಥೆಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅನುಮೋದನೆ ಪಡೆದಿದೆ. ‘ಬಿಬಿಪಿಎಸ್‌’ ಆಧಾರಿತ ಬಿಲ್‌ ಪಾವತಿ ಸೇವೆಗೆ ಖಾಸಗಿ ವಲಯದ ಆಕ್ಸಿಸ್‌ ಬ್ಯಾಂಕ್‌ ಚಾಲನೆ ನೀಡಿದ್ದು, ಆಯ್ದ ಶಾಖೆಗಳಲ್ಲಿ ಈ ಸೇವೆ ಲಭ್ಯ ಇದೆ.

*ಯುಪಿಐ:*
ಸುಲಭ ವ್ಯವಸ್ಥೆ ಯಾರಿಗಾದರೂ ತುಂಬ ಸುಲಭವಾಗಿ ಹಣ ರವಾನಿಸುವ ಅಥವಾ ಯಾರಿಂದಲಾದರೂ ಹಣ ಸ್ವೀಕರಿಸುವ ಕಿರಿಕಿರಿ ಮುಕ್ತ ವಿಶಿಷ್ಟ ವ್ಯವಸ್ಥೆ ಇದಾಗಿದೆ.ಏನಿದು ಯುಪಿಐವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿಯ ಮೊಬೈಲ್‌ ಆ್ಯಪ್‌ ಆಧಾರಿತ ಹೊಸ ವಿಧಾನ ಇದಾಗಿದೆ. ‘ಯುಪಿಎ’ ಅಳವಡಿಸಿಕೊಂಡ ಎಲ್ಲ  ಬ್ಯಾಂಕ್‌ಗಳ ಖಾತೆಗಳಿಂದ ವಹಿವಾಟು ನಿರ್ವಹಿಸಬಹುದು. ಸದ್ಯಕ್ಕೆ ಆ್ಯಂಡ್ರಾಯ್ಡ್‌ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯ.

*ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು*

ಈ ಆ್ಯಪ್‌ ಬಳಕೆಗೆ ಗ್ರಾಹಕರು ತಮ್ಮಖಾತೆ ಇರುವ ಬ್ಯಾಂಕ್‌ನ ಆ್ಯಪ್‌ ಅನ್ನೇ ಬಳಸಬೇಕಾದ ಅನಿವಾರ್ಯತೆ  ಇಲ್ಲ.ಗ್ರಾಹಕರು ಏನು ಮಾಡಬಹುದು?* ಸ್ನೇಹಿತರು, ಸಂಬಂಧಿಕರು, ಅಂಗಡಿ ಮಾಲೀಕ, ಮನೆ ಬಾಗಿಲಿಗೆ ಸರಕು  ತಂದು ಕೊಡುವವರಿಗೆ ಮತ್ತು ಇ–ಕಾಮರ್ಸ್‌ನ ಅಂತರ್ಜಾಲ ಮಳಿಗೆಗಳಲ್ಲಿನ ಖರೀದಿಗೆ ಸುಲಲಿತವಾಗಿ ಹಣ ಪಾವತಿಸಬಹುದು.

*ಮೊಬೈಲ್‌ ವಾಲೆಟ್‌ಗಳಿಗೆ ಹಣ ಭರ್ತಿ ಮಾಡಬಹುದು*

ಹಣ ಪಾವತಿ ಮತ್ತು ಸ್ವೀಕೃತಿ ಕುರಿತು ನೆನಪೋಲೆ ನಿಗದಿಪಡಿಸಬಹುದುಕಾರ್ಯಾರಂಭ ಹೇಗೆಡೌನ್‌ಲೋಡ್‌ ಮಾಡಿಕೊಂಡ ಆ್ಯಪ್‌ಗೆ ಬಳಕೆದಾರರು ತಮ್ಮ ಬ್ಯಾಂಕ್‌ ಖಾತೆ ಸಂಪರ್ಕಿಸಬೇಕು. ಇಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಹೆಸರು, ಡೆಬಿಟ್‌ ಕಾರ್ಡ್‌ನ ಕೊನೆಯ 6 ಸಂಖ್ಯೆ ಮತ್ತು ಕಾರ್ಡ್‌ ಮುಕ್ತಾಯದ ದಿನದ ವಿವರ ದಾಖಲಿಸಬೇಕು. ಒಂದು ಬಾರಿ ಮಾತ್ರ ಈ ವಿವರ ನೀಡಬೇಕು.ಎಸ್‌ಎಂಎಸ್‌ ಮೂಲಕ ಮೊಬೈಲ್‌ ಸಂಖ್ಯೆಯನ್ನು ಆ್ಯಪ್‌ ತನ್ನಷ್ಟಕ್ಕೇ ತಾನೇ ದೃಢೀಕರಣ ಮಾಡಿಕೊಳ್ಳುತ್ತದೆ. ಈ ಆ್ಯಪ್‌ ಬಳಕೆಗೆ ಬಳಕೆದಾರರ ಹೆಸರು ಮತ್ತು ಅದಕ್ಕೊಂದು ರಹಸ್ಯ ಸಂಖ್ಯೆ (ಪಾಸ್‌ವರ್ಡ್‌) ನಿಗದಿಪಡಿಸಿಕೊಳ್ಳಬೇಕು. ಹಣದ ವಹಿವಾಟಿಗೆ ಇಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಬ್ಯಾಂಕ್‌ನ ಐಎಫ್‌ಎಸ್‌ಸಿ ಸೇರಿದಂತೆ ಇತರ ವಿವರಗಳು ಬೇಕಾಗುವುದಿಲ್ಲ.ಹಣ ವರ್ಗಾವಣೆಗೆಖಾತೆದಾರನ ಹೆಸರು ಅಥವಾ ಮೊಬೈಲ್‌ ಸಂಖ್ಯೆ@ಬ್ಯಾಂಕ್‌ಹೆಸರಿನ ವಿಳಾಸದಗುರುತು  ನಮೂದಿಸಿದರೆ ಸಾಕು. ಇದಕ್ಕೆವರ್ಚುವಲ್‌ ಐಡಿ (virtua* ID) ಎನ್ನುತ್ತಾರೆಉದಾಹರಣೆಗೆ– xyz@vijb or 1234567890@vijb (*vijb– ವಿಜಯಾಬ್ಯಾಂಕ್‌)

*ಹಣ ಪಾವತಿ ಹೇಗೆ?*

ಯಾರಿಗೆ ಹಣ ಪಾವತಿಸಬೇಕಾಗಿದೆಯೋ ಅವರ ವರ್ಚುವಲ್‌ ಐಡಿ ನಮೂದಿಸಿ, ಹೆಸರು ಸೂಚಿಸಿ, ಪಾವತಿಸಬೇಕಾದ ಮೊತ್ತ ನಮೂದಿಸಬೇಕು. ಹಣ ಸ್ವೀಕರಿಸುವವರು ಯುಪಿಐ ಆ್ಯಪ್‌ ಬಳಸುತ್ತಿದ್ದರೆ ಅವರ ಖಾತೆಗೆ ತಕ್ಷಣಹಣ ಪಾವತಿಯಾಗುತ್ತದೆ. ಅಂತರ್ಜಾಲ ತಾಣಗಳಲ್ಲಿ ಖರೀದಿಸುವ ಸರಕುಗಳಿಗೆ ಹಣ ಪಾವತಿ ಸಂದರ್ಭದಲ್ಲಿ ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌  / ಡೆಬಿಟ್‌ ಕಾರ್ಡ್‌ ಆಯ್ಕೆ ಮಾಡಿಕೊಳ್ಳುವಾಗ ಇನ್ನು ಮುಂದೆ ‘ಯುಪಿಐ’ ಆಯ್ಕೆ ಅವಕಾಶವೂ ಇರಲಿದೆ.

ರಾಜನ್‌ ಕನಸಿನ ಕೂಸುಈ ಯೋಜನೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಯಿಂದ ನಿರ್ಗಮಿಸಿರುವ ರಘುರಾಂ ರಾಜನ್‌ ಅವರಕನಸಿನ ಕೂಸು.  ಈ ಹೊಸ ಸೌಲಭ್ಯವನ್ನು ಜಾರಿಗೆ ತರುವುದಾಗಿ ಅವರು ಏಪ್ರಿಲ್‌ನಲ್ಲಿಯೇ ಪ್ರಕಟಿಸಿದ್ದರು.21 ಬ್ಯಾಂಕ್‌ಗಳುಈಗಾಗಲೇ ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿ ವಲಯ ಸೇರಿದಂತೆ 21 ಬ್ಯಾಂಕ್‌ಗಳು ಈ ಆ್ಯಪ್‌ ಬಿಡುಗಡೆ ಮಾಡಿವೆ. ಇವುಗಳಲ್ಲಿ ವಿಜಯಾ ಬ್ಯಾಂಕ್‌, ಕೆನರಾ ಬ್ಯಾಂಕ್‌, ಕರ್ಣಾಟಕ ಬ್ಯಾಂಕ್‌, ಆಂಧ್ರಾ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌ ಸೇರಿವೆ.3 ತಿಂಗಳು ವಿಳಂಬಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌ಗಳು ನವೆಂಬರ್‌ ಹೊತ್ತಿಗೆ ಈ ಆ್ಯಪ್‌ ಬಿಡುಗಡೆ ಮಾಡಲಿವೆ.ಆಂಡ್ರಾಯ್ಡ್‌ ಫೋನ್‌ನಲ್ಲಿ ಮಾತ್ರ…ಆ್ಯಪಲ್‌ ಅಥವಾ ವಿಂಡೋಸ್‌ ಫೋನ್‌ ಬಳಸುತ್ತಿದ್ದರೆ ಸದ್ಯಕ್ಕೆ ಈ ಆ್ಯಪ್‌ ಬಳಕೆಗೆ ಸಾಧ್ಯವಿಲ್ಲ.  ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಸೌಲಭ್ಯ ಇರಲಿದೆ. ಬ್ಯಾಂಕ್‌ ಖಾತೆ ಸ್ಥಗಿತಗೊಂಡಿದ್ದರೆ ಈ  ಸೌಲಭ್ಯ ದೊರೆಯಲಾರದು. ಖಾತೆಗೆ ಚಾಲನೆ ನೀಡಿ ಈಸೇವೆ ಬಳಸಬಹುದು.ಬ್ಯಾಂಕ್‌ನಲ್ಲಿ ಮೊಬೈಲ್‌ ಸಂಖ್ಯೆ ನೋಂದಾಯಿಸಿದ್ದರೆ ಮಾತ್ರ ಈ ಆ್ಯಪ್‌ ಬಳಸಬಹುದು.  ಬ್ಯಾಂಕ್‌ನಲ್ಲಿ  ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬದಲಾಗಿ ಬೇರೆ ಮೊಬೈಲ್‌ ಸಂಖ್ಯೆ ಬಳಸುತ್ತಿದ್ದರೂ  ‘ಯುಪಿಐ’ ಬಳಸಲು ಸಾಧ್ಯವಾಗಲಾರದು.

Some Facts About Human Body

*Some Facts About Human Body*

Number of bones – 206

Number of muscles – 639

Number of kidneys – 2

Number of milk teeth – 20

Number of ribs – 24 (12 pairs)

Number of chambers in the heart – 4

Largest artery – Aorta

Normal Blood pressure – 120 – 80

Ph of blood – 7.4

Number of vertebrae in the spine – 33

Number of vertebrae in the Neck – 7

No of bones in middle Ear – 6

Number of bones in Face – 14

Number of bones in Skull – 22

Number of bones in Chest – 25

Number of bones in Arms – 6

Number of bones in each human ear – 3

Number of muscles in the human arm – 72

Number of pumps in heart – 2

Largest organ – Skin

Largest gland – Liver

Smallest cell – Blood cell

Biggest cell – Egg cell (ovum)

Smallest bone – Stapes

First transplanted organ – Heart

Average length of small intestine – 7 m

Average length of large intestine – 1.5 m

Average weight of new born baby – 2.6 kg.

Pulse rate in one minute – 72 times

Body Temperature – 36.9o C (98.4o F)

Average blood volume – 4 – 5 liters

Average life of RBC – 120 days

Pregnancy period – 280 days

Number of bones in human foot – 33

Number of bones in each wrist – 8

Number of bones in hand – 27

Largest endocrine gland – Thyroid

Largest lymphatic organ – Spleen

Largest cell – Nerve cell

Largest part of brain – Cerebrum
Largest &

strongest bone – Femur

Smallest muscle – Stapedius (Middle ear )

Number of chromosomes in human cell – 46 (23
pairs)

Number of bones in New born body – 300

Largest muscle – Buttock (Gluteus Maximus)